• ಶಿಕ್ಷಣ ಸುದ್ದಿ
  • ಪ್ರವೇಶಾತಿ ಸುದ್ದಿಗಳು
  • ಉದ್ಯೋಗ ಮಾಹಿತಿ
  • ಕಾಲೇಜು ಮಾಹಿತಿ

essay on childhood days in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

Children's Day Essay : ಮಕ್ಕಳ ದಿನಾಚರಣೆಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ರವರ ಜನ್ಮ ದಿನದ ಪ್ರಯುಕ್ತ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಆಚರಣೆಯನ್ನು ಮಾಡಲಾಗುತ್ತದೆ.

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯುವುದು ಹೇಗೆ ?

ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದರಲ್ಲೂ ಸಾಮಾನ್ಯವಾಗಿ ಪ್ರಬಂಧ ಬರೆಯುವ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.

ಮಕ್ಕಳ ದಿನಾಚರಣೆ ಇತಿಹಾಸ:

ಮಕ್ಕಳ ದಿನಾಚರಣೆ ಇತಿಹಾಸ:

ಮಕ್ಕಳ ದಿನಾಚರಣೆ ಕುರಿತು ಮಾತನಾಡುವ ಅಥವಾ ಪ್ರಬಂಧ ಬರೆಯುವ ಮುನ್ನ ಈ ದಿನದ ಬಗ್ಗೆ ನಮಗೆ ಅರಿವಿರಬೇಕು. ಈ ದಿನದ ಇತಿಹಾಸವನ್ನು ತಿಳಿದಿರಬೇಕು. ಹಾಗೆ ಪ್ರಬಂಧದ ಆರಂಭದಲ್ಲಿ ಈ ವಿಷಯದಿಂದಲೇ ಪ್ರಾರಂಭಿಸಬೇಕು.

ನವೆಂಬರ್ 14 ರಂದು ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರಧಾನಿ ಜವಾಹರ್ ಲಾಲ್ ಪಂಡಿತ್ ರವರ ಜನ್ಮದಿನದ ಸವಿನೆನಪಿಗಾಗಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. 1964ರಲ್ಲಿ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನಿಧನ ಹೊಂದಿದ ಬಳಿಕ ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಜಾರಿಗೆ ಬಂದಿತು.

ಮಕ್ಕಳ ದಿನಾಚರಣೆಯ ಪ್ರಾಮುಖ್ಯತೆ:

ಮಕ್ಕಳ ದಿನಾಚರಣೆಯ ಪ್ರಾಮುಖ್ಯತೆ:

ದೇಶದಲ್ಲಿ ಮಕ್ಕಳ ದಿನಾಚರಣೆಯನ್ನು ಈ ದಿನ ಏತಕ್ಕಾಗಿ ಆಚರಿಸಲಾಗುತ್ತದೆ. ಈ ದಿನದ ಪ್ರಾಮುಖ್ಯತೆ ಏನು ಮತ್ತು ಇದನ್ನು ಯಾವ ಉದ್ದೇಶಕ್ಕಾಗಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರಬಂಧದಲ್ಲಿ ನಮೂದಿಸಬಹುದು.

ಮಕ್ಕಳ ದಿನಾಚರಣೆಯ ಉಲ್ಲೇಖಗಳು:

ಮಕ್ಕಳ ದಿನಾಚರಣೆಯ ಉಲ್ಲೇಖಗಳು:

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯುವಾಗ ಇತಿಹಾಸ ಮತ್ತು ಪ್ರಾಮುಖ್ಯತೆಗಳ ಜೊತೆಗೆ ಕೆಲವು ಪ್ರಮುಖ ಉಲ್ಲೇಖಗಳನ್ನು ನಮೂದಿಸಬೇಕಿರುತ್ತದೆ. ಉದಾಹರಣೆಗೆ ನೆಹರೂರವರೆ ಹೇಳಿರುವಂತೆ "The children of today will make the India of tomorrow. The way we bring them up will determine the future of the country,". ಈ ರೀತಿಯ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಪ್ರಬಂಧದಲ್ಲಿ ಸೇರಿಸಿದರೆ ಬರಹ ಸಂಪೂರ್ಣ ಅರ್ಥವಾಗಿರುತ್ತದೆ.

ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆ:

ಮಕ್ಕಳ ದಿನಾಚರಣೆಯ ಸಂಭ್ರಮಾಚರಣೆ:

ಈ ದಿನ ಶಾಲೆ, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿಯೂ ಕೂಡ ರಸಪ್ರಶ್ನೆ, ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಗ್ಗೆ ಕೂಡ ಪ್ರಬಂಧದಲ್ಲಿ ಬರೆಯಬಹುದು.

ಜವಾಹರ್ ಲಾಲ್ ನೆಹರು ಜೀವನಚರಿತ್ರೆ:

ಜವಾಹರ್ ಲಾಲ್ ನೆಹರು ಜೀವನಚರಿತ್ರೆ:

ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗಾಗಿ ಚಾಚಾ ನೆಹರು ರವರ ಜೀವನ ಚರಿತ್ರೆಯನ್ನು ಪ್ರಬಂಧದಲ್ಲಿ ಸೇರಿಸಬಹುದು. ಅವರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಹೋರಾಟದ ಬಗ್ಗೆಯೂ ಪ್ರಬಂಧದಲ್ಲಿ ಬರೆಯಬಹುದು.

ಪ್ರಬಂಧ ಬರೆಯುವ ಮುನ್ನ ಈ ವಿಷಯಗಳು ನೆನಪಿರಲಿ:

ಪ್ರಬಂಧ ಬರೆಯುವ ಮುನ್ನ ಈ ವಿಷಯಗಳು ನೆನಪಿರಲಿ:

* ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಇತಿಹಾಸ, ಉದ್ದೇಶ ಮತ್ತು ಆಚರಣೆಯ ಸಂಪೂರ್ಣ ಮಾಹಿತಿಯನ್ನು ಪ್ರಬಂಧ ಬರೆಯುವ ಮುನ್ನ ತಿಳಿದುಕೊಳ್ಳಬೇಕು. * ಪ್ರಬಂಧವನ್ನು ಹೇಗೆ ಪ್ರಾರಂಭಿಸಿ? ಹೇಗೆ ಕೊನೆಗೊಳಿಸಬೇಕು ಎಂಬುದನ್ನು ಮುಂಚೆಯೇ ಪ್ಲಾನ್ ಮಾಡಿಕೊಳ್ಳಿ. * ಪ್ರಬಂಧ ಬರೆಯುವ ಮುನ್ನ ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ನಡುವಿನ ವ್ಯತ್ಯಾಸವನ್ನು ತಿಳಿಯಬೇಕು. * ನೀವು ಪ್ರಬಂಧ ಬರೆಯುವಾಗ ಯಾವುದೇ ತಪ್ಪುಗಳನ್ನು ಮಾಡಬೇಡಿ. ಆದಷ್ಟು ತಪ್ಪು ಮಾಡುವುದನ್ನು ನಿಯಂತ್ರಿಸಿ.

More INFORMATION News  

KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

Jagathu Kannada News

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children’s Day Essay in Kannada

'  data-src=

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children’s Day Essay in Kannada, Makkala Dinacharane Bagge Prabandha in kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ನಮಸ್ತೆ ಆತ್ಮೀಯ ಗೆಳೆಯರೆ, ನಾವಿಂದು ಚರ್ಚಿಸುತ್ತಿರುವ ವಿಷಯ ಮಕ್ಕಳ ದಿನಾಚರಣೆಯ ಬಗ್ಗೆ ಸುದೀರ್ಘವಾಗಿ ತಿಳಿಸಲಿದ್ದೇವೆ. ಮಕ್ಕಳ ದಿನಾಚರಣೆ ಏಕೆ ಆಚರಿಸಲಾಗುತ್ತದೆ, ಯಾವಾಗ ಆಚರಿಸಲಾಗುತ್ತದೆ ಹೇಗೆ ಆಚರಿಸುತ್ತಾರೆ ಅದರ ಮಹತ್ವ, ಮಕ್ಕಳ ದಿನಾಚರಣೆ ದಿನದ ಕಾರ್ಯಕ್ರಮಗಳೇನೂ ಎನ್ನುವ ಬಗ್ಗೆ ಈ ಪ್ರಬಂಧದಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಪ್ರಬಂಧವನ್ನು ಸಂಪೂರ್ಣವಾಗಿ ಓದಿ.

Children's Day Essay in Kannada

ಮಕ್ಕಳ ದಿನಾಚರಣೆಯು ಚಿಕ್ಕ ಮಕ್ಕಳಿಗಾಗಿ ಮಿಸಲಾಗಿದೆ. ಈ ದಿನವನ್ನು ಭಾರತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಸ್ಮರರ್ಣಾತದ ದಿನ ಅಥವಾ ಜನ್ಮದಿನದ ನೆನಪಿಗಾಗಿ ಆಚರಿಸಲಾಗಿದೆ. ನವೆಂಬರ್ 14 ರಂದು  ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನೆಹರುರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಅದೇ ಕಾರಣಕ್ಕಾಗಿ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನ ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದೇಶದಲ್ಲಿ ಬಾಲಾಕಾರ್ಮಿಕ ವ್ಯವಸ್ಥೆ ಮತ್ತು ಮಕ್ಕಳ ದೌರ್ಜನ್ಯ ಇನ್ನು ನೆಡೆಯುತ್ತಿದೆ. ಮಕ್ಕಳ ದಿನಾಚರಣೆ ಅದನೆಲ್ಲಾ ಕಂಡಿಸುತ್ತದೆ.

ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ:

ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜವಾಹರ ಲಾಲ್‌ ನೆಹರು ಜನಿಸಿದರು. ತಂದೆ ಶ್ರೀ ಮೋತಿಲಾಲ್ ನೆಹರು, ತಾಯಿ ಸ್ವರೂಪ್ ರಾಣಿ. ಖಾಸಗಿ ಶಿಕ್ಷಕರಿಂದ ಅವರು ಆರಂಭಿಕ ಶಿಕ್ಷಣವನ್ನುಮನೆಯಲ್ಲೇ ಪಡೆದರು. 15 ನೆ ವಯಸ್ಸಿನಲ್ಲಿಇಂಗ್ಲೆಂಡಿಗೆ ತೆರಳಿದರು. ನಂತರ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯ ಸೇರಿದರು. ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. 1912ರಲ್ಲಿ ಭಾರತಕ್ಕೆ ಮರಳಿ ರಾಜಕೀಯಕ್ಕೆ ಸೇರಿದರು. ಬ್ರಿಟೀಷ್‌ ಆಳ್ವಿಕೆಗೆ ಒಳಗಾಗಿದ್ದ ರಾಷ್ಟ್ರಗಳ ಹೋರಾಟಗಳ ಕುರಿತು ವಿದ್ಯಾರ್ಥಿಯಾಗಿದ್ದಗಲೇ ಅವರು ಆಸಕ್ತಿ ಬೆಳೆಸಿಕೊಂಡಿದ್ದರು. ಅನಿವಾರ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರನ್ನು ಕರೆತರಲಾಯಿತು..

1916ರಲ್ಲಿ ಅವರು ಮೊದಲ ಬಾರಿಗೆ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರಿಂದ ಅತೀವ ಸ್ಪೂರ್ತಿಗೊಳಗಾದರು. ಪ್ರತಾಪಗರ್ ಜಿಲ್ಲೆಯಲ್ಲಿ 1920ರಲ್ಲಿ ಮೊದಲ ಕಿಸಾನ್ ಯಾತ್ರೆಯನ್ನು ಆಯೋಜಿಸದರು. 1920-1922ರ ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಯಿತು.

ನಂತರ ಪಂಡಿತ್ ಜವಾಹರಲಾಲ್ ನೆಹರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದರು. 1926ರಲ್ಲಿ ಅವರು ಬೆಲ್ಜಿಯಮ್, ಜರ್ಮನಿ ಮುಂತಾದ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು. ಇಂಡಿಯನ್ ನಾಷನಲ್ ಕಾಂಗ್ರೆಸ್ನಲ್ಲಿ ಅಧಿಕೃತ ಪ್ರತಿನಿಧಿಯಾಗಿ ಬ್ರುಸೆಲ್ಸ್ನಲ್ಲಿ ಭಾಗವಹಿಸಿದರು. ಸೈಮನ್ ಕಮಿಷನ್ನ ವಿರುದ್ಧ 1928ರಲ್ಲಿ ಹೋರಾಟದಲ್ಲಿ ನೇತೃತ್ವ ವಹಿಸಿ ಲಕ್ನೋದಲ್ಲಿ ಲಾಠಿ ಚಾರ್ಜ್ಗೆ ಒಳಗಾದರು. ಅದೇ ವರ್ಷ ಭಾರತವನ್ನು ಬ್ರಿಟಿಷರಿಂದ ಬೇರ್ಪಡಿಸುವ ಗುರಿ ಹೊಂದಿದ್ದ ‘ ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್ ’ನ್ನು ನೆಹರು ಸ್ಥಾಪಿಸಿದರು ಮತ್ತು ಅದರ ಕಾರ್ಯದರ್ಶಿಯಾದರು. ಇವರು ಭಾರತದ ದೇಶದ ಮೊದಲ ಪ್ರಧಾನಿಯಾಗಿದ್ದರು.

ಮಕ್ಕಳ ದಿನಾಚರಣೆ ಮಹತ್ವ:

ನೆಹರೂ ಮಕ್ಕಳ ಬಗ್ಗೆ ತುಂಬ ಪ್ರೀತಿಯನ್ನು ಹೊಂದಿದ್ದರು ಮತ್ತು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ರಾಷ್ಟ್ರದ ಭವಿಷ್ಯದ ಸೃಷ್ಟಿಕರ್ತರು ಎಂದು ಪರಿಗಣಿಸಿದ್ದರು. ರಾಷ್ಟ್ರದ ಭವಿಷ್ಯವನ್ನು ಉಳಿಸಿಕೊಳ್ಳಬೇಕಾದರೆ ಮಕ್ಕಳ ಭವಿಷ್ಯವನ್ನು ಉತ್ತಮ ದಿಕ್ಕಿನಲ್ಲಿ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನೆಹರುಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ನೋಡಿ ನಮ್ಮ ಭೂಮಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ನೆನಪಿಸಿಕೊಳ್ಳಲು ಪ್ರಾರಂಭಿಸಿದರು. ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣ, ಮಕ್ಕಳಿಗೆ ಹಕ್ಕುಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದು. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು ಮತ್ತು ಆದ್ದರಿಂದ ಮಕ್ಕಳ ಭವಿಷ್ಯವನ್ನು ಸುಸಂಘಟಿತ ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸುವುದು. ರಾಷ್ಟ್ರದ ಅಭಿವೃದ್ಧಿ ಶಾಲೆಯಲ್ಲಿದೆ, ನಮ್ಮ ಮಕ್ಕಳೆ ದೇಶದ ಸಂಪತ್ತು. ಮಕ್ಕಳನ್ನು ರಕ್ಷಿಸಿ ಅವರ ಭವಿಷ್ಯವನ್ನು ಅಭಿವೃದ್ಧಿಪಡಿಸಿ.

ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe…

ಮಕ್ಕಳ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು:

ಮಕ್ಕಳ ದಿನಾಚರಣೆಯನ್ನು ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಬಹಳ ವಿಶೇಷವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಆನಂದಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಸ್ಪರ್ಧೆಗಳನ್ನುಕೂಡ ನಡೆಸಲಾಗುತ್ತದೆ. ಆ ದಿನ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಿಸಲಾಗುತ್ತದೆ. ಮಕ್ಕಳ ದಿನಾಚರಣೆಯು ಮಕ್ಕಳೀಗಾಗಿಯೆ ಮೀಸಲಾಗಿದೆ. ಫೋರ್ಸ್ ಲೇಬರ್ ಆಕ್ಟ್ ಅಡಿಯಲ್ಲಿ ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಇನ್ನು ಬಾಲಕಾರ್ಮಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೆ ಇದೆ. ಈ ಆಕ್ಟಗೆ ಅಭಿವೃದ್ಧಿ ಗುರುತನ್ನು ನೀಡಲು ನಾವು ಇನ್ನೂ ವಿಫಲರಾಗಿದ್ದೇವೆ. ಮಕ್ಕಳ ಭವಿಷ್ಯ ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ ಅದು ಇಲ್ಲರ ಕರ್ತವ್ಯವಾಗಿದೆ.

ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಬಹಳ ಸಂತೋಷ. ಸಂಬ್ರಮದಿಂದ ಅವರೆಲ್ಲಾ ಬಂದು ಶಾಲೆಗಳಲ್ಲಿ ಆ ದಿನ ನಡೆಯವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುತ್ತಾರೆ. ಅವರೆ ಆ ದಿನದ ಮೆರುಗು, ಮತ್ತು ಅವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಫರ್ಧೆಗಳನ್ನು ನೆಡೆಸಲಾಗುತ್ತದೆ. ಸ್ಫರ್ಧೆಗಳಲ್ಲಿ ವಿಜೆತರಾದವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಗುತ್ತದೆ. ಮಕ್ಕಳಿಗೆಲ್ಲಾಆ ದಿನ ಸಿಹಿ ಹಂಚಿ ಮತ್ತು ಸಿಹಿ ತಿಂದು ಸಂಭ್ರಮಿಸಲಾಗುತ್ತದೆ. ಮಕ್ಕಳ ಬಗ್ಗೆ ಮತ್ತು ಅವರ ಹಕ್ಕುಗಳ ಬಗ್ಗೆ ಭಾಷಣ ಮಾಡಲಾಗುತ್ತದೆ. ಸಭೆಗೆ ಗಣ್ಯ ವಕ್ತಿಗಳನ್ನು ಆಹ್ವನಿಸಲಾಗುತ್ತದೆ. ಅಂಧಕಾರದಲ್ಲಿ ಸಾಗುತ್ತಿರುವ ಮಕ್ಕಳಿಗಾಗಿ ಅವರ ಏಳಿಗೆಗಾಗಿ ಪ್ರಯತ್ನಿಸಬೇಕು

ಮಕ್ಕಳಗೆ ಮಕ್ಕಳ ದಿನಾಚರಣೆಯ ಅವಶ್ಯಕತೆ ಇದೆ. ಮಕ್ಕಳಿಗೆ ಶಾಲೆಗಳು ಮಾತ್ರವಲ್ಲದೆ ಸಮಾಜದಲ್ಲಿ ವಾಸಮಾಡುವ ಪ್ರತಿಯೊಂದು ಮಗುವಿಗು ಮಕ್ಕಳ ದಿನಾಚರಣೆ ಅಗತ್ಯವಿದೆ. ಅವರು ಸರಿಯಾಗಿ ಜೀವನವನ್ನು ನಡೆಸಲು ಸಮಾನತೆಯನ್ನು ಹೊಂದಿದ್ದಾರೆ. ಏಕೆಂದರೆ ಮಕ್ಕಳು ಸಮಾಜದ ಭವಿಷ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬಾಲ್ಯದಿಂದಲೇ ತಮ್ಮ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಿರಬೇಕು. ಅವರು ಅನುಭವಿಸುವ ಶೋಷಣೆಯ ವಿರುದ್ಧ ಅವರು ಧ್ವನಿಯೆತ್ತಬಹುದು. ಆದ್ದರಿಂದ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ದಿನವೂ ಅವರ ಯೋಗಕ್ಷೇಮ ಮತ್ತು ಪ್ರಯೋಜನಕ್ಕಾಗಿ ಮತ್ತು ಅವರ ಕನಸುಗಳನ್ನು ಸುರಕ್ಷಿತವಾಗಿ ಸಾಧಿಸಲು ಸಹಾಯ ಮಾಡಬೇಕು.

ಮಕ್ಕಳ ದಿನಾಚರಣೆ ನಮ್ಮ ರಾಷ್ಟ್ರದ ಮುಂಬರುವ ಪೀಳಿಗೆಯ ಹಕ್ಕುಗಳ ಅರಿವು ದಾಖಲಿಸಲಾದ ಅಸಾಧಾರಣ ದಿನವಾಗಿದೆ. ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಬಾಲ ಕಾರ್ಮಿಕರು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದೆ ಶೋಷಣೆ ಮಾಡುವ ಘಟನೆಗಳು ನಿಯಮಿತವಾಗಿ ನಡೆಯುತ್ತಲೆ ಇವೆ. ಮಕ್ಕಳ ಮೂಲಭೂತ ಹಕ್ಕು ಕರ್ತವ್ಯಗಳ ಬಗ್ಗೆ ಮಕ್ಕಳಷ್ಟೇ ಅಲ್ಲದೆ ಮಕ್ಕಳ ಪೋಷಕರು ಕೂಡ ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಮಕ್ಕಳಿಗು ಅದರ ಬಗ್ಗೆ ಅರಿವು ಮೂಡಿಸಬೇಕು.

1.ಮಕ್ಕಳ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ನವೆಂಬರ್ 14 ರಂದು  ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

2.ಪಂಡಿತ್ ಜವಾಹರಲಾಲ್ ನೆಹರು ಎಲ್ಲಿ ಜನಿಸಿದರು?

ಅಲಹಾಬಾದ್ನಲ್ಲಿ ಜವಾಹರ ಲಾಲ್‌ ನೆಹರು ಜನಿಸಿದರು.

ಇತರೆ ವಿಷಯಗಳು

ಕುವೆಂಪು ಅವರ ಬಗ್ಗೆ ಪ್ರಬಂಧ

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ  

ಮತದಾನ ಜಾಗೃತಿ ಪ್ರಬಂಧ

ಬಡತನದ ಬಗ್ಗೆ ಪ್ರಬಂಧ

'  data-src=

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ | Sir M Visvesvaraya Essay in Kannada

ಸುಭಾಷ್ ಚಂದ್ರ ಬೋಸ್ ಅವರ ಪ್ರಬಂಧ | Subhash Chandra Bose Essay in Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling Essay in…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in…

ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

Your email address will not be published.

Save my name, email, and website in this browser for the next time I comment.

HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • पत्र लेखन
  • संवाद लेखन
  • जीवन परिचय
  • डायरी लेखन
  • वृत्तांत लेखन
  • सूचना लेखन
  • रिपोर्ट लेखन
  • विज्ञापन

Header$type=social_icons

  • commentsSystem

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ"

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ" ಜವಾಹರಲಾಲರ ಜನ್ಮದಿನ 14 ನವೆಂಬರ್ 1889. ರಾಷ್ಟ್ರದಲ್ಲಿ ಅದನ್ನು 'ಮಕ್ಕಳ ದಿನ' ಎಂದು ಆಚರಿಸಲಾಗುವುದು. ಮಕ್ಕಳ ಪಾಲಿಗೆ ಆ ಹಿರಿಯ ವ್ಯಕ್ತಿ ಚಾಚಾ ನೆಹರು'. ಮಕ್ಕಳ ಜೊತೆ ಇರುವುದು, ಅವರೊಡನೆ ಮಾತಾಡುವುದು, ಅವರೊಂದಿಗೆ ಆಟವಾಡುವುದು ಜವಾಹರರಿಗೆ ತುಂಬ ಪ್ರಿಯವಾಗಿತ್ತು. ಕಾಶ್ಮೀರ, ಜವಾಹರರ ಪೂರ್ವಿಕರ ನಾಡು. ತಂದೆ ಮೋತಿಲಾಲರು. ತಿಂಗಳಿಗೆ ಅರ್ಧಲಕ್ಷ ರೂಪಾಯಿ ವರಮಾನವಿದ್ದ ಪ್ರಸಿದ್ದ ನ್ಯಾಯವಾದಿ, ತಾಯಿ ಸ್ವರೂಪರಾಣಿ, ಸಾದ್ವಿಮಣಿ, ದೈವಭಕ್ತಿ, ಜವಾಹರ ಇವರ ಒಬ್ಬನೇ ಮಗ. 14ನೇ ವಯಸ್ಸಿನಲ್ಲೇ ಹುಡುಗ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಹೋದ. Read also : Essay on Rajendra Prasad in Kannada Language, Dr. Sarvapalli Radhakrishnan Biography in Kannada Language

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit Jawaharlal Nehru", "ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ"

100+ Social Counters$type=social_counter

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

' border=

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Suchana Lekhan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Vrutant lekhan
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts

Vidyamana

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ | Essay on Children’s Day in Kannada

'  data-src=

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children’s Day in Kannada Makkala Dinacharane Kuritu Prabandha Children’s Day Prabandha in Kannada Makkala Dinacharane kannada essay

ಮಕ್ಕಳ ದಿನಾಚರಣೆ ಕುರಿತು ಪ್ರಬಂ ಧ

ಮಕ್ಕಳ ದಿನಾಚರಣೆ ಕುರಿತು ಪ್ರಬಂಧ | Essay on Children's Day in Kannada

ಈ ಪ್ರಬಂಧದಲ್ಲಿ ನಾವು ಮಕ್ಕಳ ದಿನಾಚರಣೆಯ ಕುರಿತು ಚರ್ಚಿಸಿದ್ದು ಮಕ್ಕಳ ದಿನಾಚರಣೆ, ಅದರ ಪ್ರಾಮುಖ್ಯತೆ ಹಾಗೂ ನೆಹರೂರವರ ವಿಚಾರಧಾರಣೆಗಳ ಕುರಿತು ಸರಳವಾಗಿ ವಿವರಿಸಲಾಗಿದೆ.

ಮಕ್ಕಳ ದಿನವು ನಮ್ಮ ದೇಶದ ಭವಿಷ್ಯಕ್ಕಾಗಿ ಅಂದರೆ ಚಿಕ್ಕ ಮಕ್ಕಳಿಗಾಗಿ ಮೀಸಲಾಗಿದೆ. ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದೆ. ತನ್ನ ಮಕ್ಕಳ ಮೇಲೆ ಅವರಿಗಿರುವ ಅಪಾರ ಪ್ರೀತಿಯ ದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿಯೇ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕರ ಘಟನೆಗಳ ದೃಷ್ಟಿಯಿಂದ, ಅದರ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗಿದೆ.

ವಿಷಯ ಮಂಡನೆ:

ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಭಾರತದ 1 ನೇ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಈ ದಿನವನ್ನು ಆಚರಿಸಲಾಗುತ್ತದೆ. ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಇಂದಿನ ಮಕ್ಕಳೇ ಈ ಭಾರತದ ಭವಿಷ್ಯ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಜವಹರ ಲಾಲ್‌ ನೆಹರು ಅವರನ್ನು ‘ಚಾಚಾ ನೆಹರು’ ಎಂದು ಕರೆಯಲಾಗುತ್ತದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು .ಈ ದಿನದಲ್ಲಿ ಮಗುವಿಗೆ ಗೌರವವನ್ನು ನೀಡಲಾಗುತ್ತದೆ ಮತ್ತು ಅವರು ನಮ್ಮ ದೇಶಕ್ಕೆ ಹೇಗೆ ಮೌಲ್ಯಯುತರು ಎಂಬುದನ್ನು ಅರಿಯಬಹುದಾಗಿದೆ. 

ಮಕ್ಕಳನ್ನು ಮತ್ತು ಅವರ ಆನಂದವನ್ನು ಕೇಂದ್ರೀಕರಿಸಲು ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಖ್ಯಾತ ವ್ಯಕ್ತಿ ಮತ್ತು ರಾಷ್ಟ್ರೀಯ ನಾಯಕರಾದ ನಂತರವೂ ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಅವರೊಂದಿಗೆ ಸಾಕಷ್ಟು ಅಮೂಲ್ಯ ಸಮಯವನ್ನು ಕಳೆಯುತ್ತಾರೆ. ಇದನ್ನು ಗ್ರ್ಯಾಂಡ್ ಫಿಯೆಸ್ಟಾ ಎಂದು ಗುರುತಿಸಲು ಭಾರತದಾದ್ಯಂತ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಬಹಳ ಸಂತೋಷದಿಂದ ಆಚರಿಸಲಾಗುತ್ತದೆ. ಈ ದಿನ ಶಾಲೆಗಳು ತೆರೆದಿರುತ್ತವೆ ಆದ್ದರಿಂದ ಪ್ರತಿ ಮಗುವೂ ಶಾಲೆಗೆ ಹಾಜರಾಗಬಹುದು ಮತ್ತು ಹಲವಾರು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳ ಭಾಷಣ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ರಸ ಪ್ರಶ್ನೆ, ಕಥೆ ಹೇಳುವುದು, ಕವಿತೆ ವಾಚನ, ಅಲಂಕಾರಿಕ ಉಡುಗೆ ಸ್ಪರ್ಧೆ, ಚರ್ಚೆಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಶಿಕ್ಷಕರಿಂದ ಆಯೋಜಿಸಲಾಗಿದೆ.

ವಿಜೇತ ವಿದ್ಯಾರ್ಥಿಗಳು ಶಾಲಾ ಪ್ರಾಧಿಕಾರದಿಂದ ಬಹುಮಾನಗಳ ಮೂಲಕ ಪ್ರೇರೇಪಿಸಲ್ಪಡುತ್ತಾರೆ. ಕಾರ್ಯಕ್ರಮಗಳನ್ನು ಆಯೋಜಿಸುವುದು ಶಾಲೆಗಳ ಜವಾಬ್ದಾರಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಈ ದಿನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಏಕೆಂದರೆ ಅವರು ಬಯಸಿದಂತೆ ಯಾವುದೇ ಔಪಚಾರಿಕ ಮತ್ತು ವರ್ಣರಂಜಿತ ಉಡುಪನ್ನು ಧರಿಸಬಹುದು. ಆಚರಣೆಯ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳು ಮತ್ತು ಐಷಾರಾಮಿ ಭಕ್ಷ್ಯಗಳನ್ನು ಮಧ್ಯಾಹ್ನದ ಊಟವಾಗಿ ವಿತರಿಸಲಾಗುತ್ತದೆ. ಶಿಕ್ಷಕರು ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗಾಗಿ ನಾಟಕಗಳು ಮತ್ತು ನೃತ್ಯಗಳಂತಹ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕಿರು ಪ್ರವಾಸಗಳನ್ನು ಸಹ ಆನಂದಿಸುತ್ತಾರೆ. ಈ ದಿನ, ಟಿವಿ ಮತ್ತು ರೇಡಿಯೊದಲ್ಲಿ ಮಾಧ್ಯಮಗಳಿಂದ ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಅವರು ರಾಷ್ಟ್ರದ ಭವಿಷ್ಯದ ನಾಯಕರು ಎಂದು ಗೌರವಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಮಕ್ಕಳ ದಿನಾಚರಣೆಯ ಮಹತ್ವ

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in…

ಶಿಕ್ಷಕರ ಬಗ್ಗೆ ಪ್ರಬಂಧ | Essay on Teachers in Kannada

ಭಗತ್‌ ಸಿಂಗ್‌ ಬಗ್ಗೆ ಪ್ರಬಂಧ | Bhagat Singh Essay in Kannada

ಇಂದಿನ ಮಕ್ಕಳೇ ನಾಳಿನ ಭವಿಷ್ಯ ಎಂಬ ಸಂದೇಶದೊಂದಿಗೆ ಹೆಚ್ಚು ಹೆಚ್ಚು ಜನರಿಗೆ ಸೇವೆ ಸಲ್ಲಿಸುವುದು ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶವಾಗಿದೆ.ಅನೇಕ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಮಕ್ಕಳ ಮೇಳಗಳು ಮತ್ತು ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ, ಇದರಿಂದ ಮಕ್ಕಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಮತ್ತಷ್ಟು ಪ್ರೋತ್ಸಾಹಿಸಬಹುದು. ಈ ದಿನದಂದು ವಿಶೇಷವಾಗಿ ಬಡ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಬಾಲಕಾರ್ಮಿಕ ಮತ್ತು ಮಕ್ಕಳ ಶೋಷಣೆಯಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

ಈ ರೀತಿಯ ಚಟುವಟಿಕೆಯಿಂದ ಮಗುವನ್ನು ಬಾಲಕಾರ್ಮಿಕರಿಂದ ಮತ್ತು ಇತರ ರೀತಿಯ ಸಾಮಾಜಿಕ ಶಕ್ತಿಯಿಂದ ರಕ್ಷಿಸುವ ನಿಟ್ಟಿನಲ್ಲಿ ನಾವು ಸಾಮಾಜಿಕ ಜಾಗೃತಿಯನ್ನು ಹರಡಬಹುದು. ದಿನವನ್ನು ವಿಶೇಷವಾಗಿಸುವ ಮೂಲಕ ಮತ್ತು ಇದನ್ನು ಅತ್ಯಂತ ವೈಭವದಿಂದ ಆಚರಿಸುವ ಮೂಲಕ, ನಾವು ಈ ಸಂದೇಶಗಳನ್ನು ಹೆಚ್ಚು ಹೆಚ್ಚು ಜನರಿಗೆ ನೀಡಬಹುದು. ನಮ್ಮ ದೇಶವು ಬಾಲಕಾರ್ಮಿಕತೆಯಿಂದ ಮುಕ್ತವಾದಾಗ ಮಕ್ಕಳ ದಿನಾಚರಣೆ ಯಶಸ್ವಿಯಾಗುತ್ತದೆ ಮತ್ತು ಪ್ರತಿ ಮಗುವಿಗೆ ಶಿಕ್ಷಣದ ಹಕ್ಕು ದೊರೆಯುತ್ತದೆ.

ಪಂಡಿತ್‌ ಜವಹರ್‌ ಲಾಲ್‌ ನೆಹರು ಅವರು ಹೇಳಿದಂತೆ , ಇಂದಿನ ಮಕ್ಕಳು ನಾಳಿನ ಭಾರತವನ್ನು ಮಾಡುತ್ತಾರೆ. ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಮಕ್ಕಳ ದಿನಾಚರಣೆಯು ಚಾಚಾ ನೆಹರೂ ಅವರ ಪ್ರಸಿದ್ಧ ಚಿಂತನೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಒಂದು ಸುಂದರ ಸಂದರ್ಭವಾಗಿದೆ. ಮಕ್ಕಳ ದಿನವನ್ನು ಆಚರಿಸುವುದು ಮಕ್ಕಳು ಮತ್ತು ವಯಸ್ಕರಲ್ಲಿ ಮಕ್ಕಳೇ ದೇಶದ ನಿಜವಾದ ಭವಿಷ್ಯ ಎಂದು ಅರಿವು ಮೂಡಿಸಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಪ್ರತಿ ಮಗುವಿಗೆ ಪರಿಪೂರ್ಣವಾದ ಬಾಲ್ಯವನ್ನು ಒದಗಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.

ಇಂದು ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿ, ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಕಡೆಗಣಿಸದಿದ್ದರೆ, ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ಮಕ್ಕಳ ದಿನಾಚರಣೆ ಈ ಚಿಂತನೆಗೆ ಸಂದ ಗೌರವ.

ಭಾರತದಲ್ಲಿ ಯಾವ ದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ?

ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ.

ಯಾರ ಜನ್ಮ ದಿನನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ?

ಭಾರತದಲ್ಲಿ ಮಕ್ಕಳ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದೆ.

ಮಕ್ಕಳ ದಿನಾಚರಣೆಯ ಮತ್ವವೇನು?

ಮಕ್ಕಳ ದಿನಾಚರಣೆಯ ಮೂಲಕ ಮಗುವನ್ನು ಬಾಲಕಾರ್ಮಿಕತೆ ಮತ್ತು ಇತರ ರೀತಿಯ ಸಾಮಾಜಿಕ ಶಕ್ತಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿಯನ್ನು ಹರಡುವಲ್ಲಿ ಮಹತ್ವವೆನಿಸಿದೆ. 

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ

ಪರಿಸರ ಮಾಲಿನ್ಯದ ಕುರಿತು ಪ್ರಬಂಧ

ಸಮೂಹ ಮಾಧ್ಯಮಗಳು ಪ್ರಬಂಧ

'  data-src=

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ | Varadakshine Ondu Samajika Pidugu Essay in Kannada

ಕೆಂಪೇ ಗೌಡರ ಕುರಿತು ಮಾಹಿತಿ | Information on Kempe Gowda in Kannada

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in Education Essay in Kannada

ಕನಕದಾಸರ ಬಗ್ಗೆ ಪ್ರಬಂಧ | Kanaka Dasara Bagge Prabandha in Kannada

You must be logged in to post a comment.

  • Photogallery
  • ರೈಲ್ವೆ ಇಲಾಖೆಯಿಂದ 31,228 ಹುದ್ದೆ
  • KAS, FDA, SDA ಉಚಿತ ಕೋಚಿಂಗ್
  • 1130 ಕಾನ್ಸ್‌ಟೇಬಲ್‌ ನೇಮಕ
  • ಕರ್ನಾಟಕದ ಪಿಜಿಸಿಐಎಲ್‌ ಘಟಕಗಳಲ್ಲಿ ಉದ್ಯೋಗ
  • kannada News
  • Childrens Day History Importance And Speech Tips In Kannada

Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ, ಭಾಷಣಕ್ಕೆ ಟಿಪ್ಸ್‌ ಇಲ್ಲಿದೆ..

Childrens day speech 2023 : ನವೆಂಬರ್ 14 ರಂದು ಮಕ್ಕಳ ದಿನಾಚರಣೆ. ಈ ದಿನವನ್ನು ಭಾರತದಲ್ಲಿ ಏಕೆ ಆಚರಣೆ ಮಾಡಲಾಗುತ್ತದೆ. ಇದರ ಮಹತ್ವವೇನು, ಇತಿಹಾಸ ಹಾಗೂ ಭಾಷಣಕ್ಕೆ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ..

  • ನವೆಂಬರ್ 14 ಕ್ಕೆ ಮಕ್ಕಳ ದಿನಾಚರಣೆ.
  • ಜವಾಹರಲಾಲ್‌ ನೆಹರು ರವರ ಜನ್ಮ ದಿನ ಆಚರಣೆಯಂದು ಈ ದಿನಾಚರಣೆ.
  • ಈ ದಿನದ ಇತಿಹಾಸ, ಮಹತ್ವವನ್ನು ಇಲ್ಲಿ ತಿಳಿಯಬಹುದು.

childrens day history importance

ಓದಲೇ ಬೇಕಾದ ಸುದ್ದಿ

ಗರ್ಭಿಣಿಯರು ಸ್ವಲ್ಪ ಕಪ್ಪು ದ್ರಾಕ್ಷಿಯನ್ನು ನೆನೆಸಿಟ್ಟು ತಿನ್ನೋದರಿಂದ, ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿರುತ್ತೆ…

ಮುಂದಿನ ಲೇಖನ

ಹ್ಯೂಮನ್ ರಿಸೋರ್ಸ್‌ ಮ್ಯಾನೇಜ್ಮೆಂಟ್ ಡಿಪ್ಲೊಮ ಆಫರ್‌ ಮಾಡುವ ಸಂಸ್ಥೆಗಳು ಯಾವುವು? ಅರ್ಹತೆ, ಶುಲ್ಕ ಮಾಹಿತಿ ಇಲ್ಲಿದೆ..

  • Privacy Policy
  • Terms and Conditions

Sign up for Newsletter

Signup for our newsletter to get notified about sales and new products. Add any text here or remove it.

  • Kannada News

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ | Importance of Childrens Day Essay in Kannada

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ, Importance of Childrenʼs Day Essay in Kannada Essay on Importance of Children’s Day in Kannada Makkala Dhinacharaneya Mahatva Prabandha in Kannada

Importance of Childrenʼs Day Essay in Kannada

Importance of Childrens Day Essay in Kannada

ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ

ಪ್ರತಿ ವರ್ಷ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದನ್ನು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೂರ್ಣ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದರಲ್ಲಿ ಮಕ್ಕಳು ಅನೇಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಶಾಲಾ ಕಟ್ಟಡವನ್ನು ವಿವಿಧ ಬಣ್ಣಗಳು, ಬಲೂನುಗಳು ಮತ್ತು ಇತರ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿದೆ.

ವಿಷಯ ವಿವರಣೆ :

ಪಂಡಿತ್  ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ  ಏಕೆಂದರೆ ಅವರು ಜನಿಸಿದ ದಿನ. ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯಲು, 1964 ರಲ್ಲಿ ಅವರ ಮರಣದ ನಂತರ ಅಂದಿನ ಸರ್ಕಾರವು ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಈಗ ಭಾರತದಲ್ಲಿ ಮಕ್ಕಳ ದಿನವಾಗಿ ಆಚರಿಸಲಾಗುವುದು ಮತ್ತು ನಂತರ ಮಾತ್ರ  ನವೆಂಬರ್ 14 ರವರೆಗೆ ಎಂದು ಘೋಷಿಸಿತು. ಭಾರತದಲ್ಲಿ ಇದನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ ಮತ್ತು ಈ ಸಂಪ್ರದಾಯವು ಇಂದಿಗೂ ಮುಂದುವರೆದಿದೆ, ಮುಂದಿನ ದಿನಗಳಲ್ಲಿ ಎಲ್ಲಾ ದೇಶವಾಸಿಗಳು ಇದನ್ನು ಅನುಸರಿಸುತ್ತಾರೆ.

ಈ ದಿನದಂದು, ವಿಶೇಷವಾಗಿ ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಮಕ್ಕಳಿಗೆ ಕ್ರೀಡೆ ಮತ್ತು ಘಟನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ದೇಶದಲ್ಲಿ ಮಕ್ಕಳ ಪ್ರಾಮುಖ್ಯತೆ, ದೇಶದ ನೈಜ ಪರಿಸ್ಥಿತಿಯನ್ನು ಸುಧಾರಿಸುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆಯ ಮೂಲಕ ಅಂತಹ ಮಕ್ಕಳ ಭವಿಷ್ಯವನ್ನು ನಿರ್ಮಿಸಲಾಗುತ್ತದೆ. ಸಮಾಜಕ್ಕೆ ಒಳಿತಾಗುತ್ತದೆ. ಯಾರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಎಲ್ಲ ರೀತಿಯ ಸಂಪನ್ಮೂಲಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಅಂತಹ ಮಕ್ಕಳ ಭವಿಷ್ಯವನ್ನು ಪ್ರಾಮಾಣಿಕತೆಯಿಂದ ಕಟ್ಟುವ ಜವಾಬ್ದಾರಿಯನ್ನು ನಾವು ನಿರ್ವಹಿಸಬಹುದು, ಮಕ್ಕಳ ದಿನಾಚರಣೆಯಿಂದ ನಮಗೆ ಸ್ಫೂರ್ತಿ ಸಿಗುತ್ತದೆ.

ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು, ಇದರಿಂದ ಮಕ್ಕಳಿಗೆ ಒಳ್ಳೆಯದು ಮತ್ತು ಕೆಟ್ಟದು. ಪರೀಕ್ಷೆಯ ಗುಣಮಟ್ಟ ಬೆಳೆಯುತ್ತದೆ, ಆಗ ಮಾತ್ರ ಭವಿಷ್ಯದಲ್ಲಿ ಮಕ್ಕಳು ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಾಗುತ್ತದೆ. ಮತ್ತು ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ, ಆದ್ದರಿಂದ ದೇಶವು ಶ್ರೇಷ್ಠವಾಗಬೇಕಾದರೆ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಬೇಕು. 

ಮಕ್ಕಳ ದಿನಾಚರಣೆಯಂದು ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಕೆಲವು ರಾಜ್ಯಗಳಲ್ಲಿ ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಳವನ್ನೂ ಆಯೋಜಿಸಲಾಗಿದೆ.

ಏಕೆಂದರೆ ಮಕ್ಕಳು ಯಾವುದೇ ದೇಶದ ಭವಿಷ್ಯ. ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು.

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಅದು ಪ್ರಜೆಯನ್ನು ತಲುಪಬೇಕು ಏಕೆಂದರೆ ಅದರಲ್ಲಿ ಎಲ್ಲ ಜನರ ಸಾಮೂಹಿಕ ಸಹಭಾಗಿತ್ವ ಇದ್ದಾಗ ಮಾತ್ರ ದೇಶವು ಶ್ರೇಷ್ಠವಾಗಲು ಸಾಧ್ಯ, ಆದ್ದರಿಂದ ಮಕ್ಕಳ ವ್ಯಕ್ತಿತ್ವವನ್ನು ನಿರ್ಮಿಸುವುದು ನಮ್ಮ ಪರಮ ಕರ್ತವ್ಯ.

ಮಕ್ಕಳ ದಿನಾಚರಣೆ ನಮ್ಮ ರಾಷ್ಟ್ರೀಯ ಹಬ್ಬವಾಗಿದೆ. ನಾವು ಈ ಹಬ್ಬವನ್ನು ನಮ್ಮ ಭವಿಷ್ಯದ ತಾರೆಯರಿಗೆ ಅರ್ಪಿಸುತ್ತೇವೆ, ಈ ದಿನದಂದು ನಮ್ಮ ದೇಶದ ಸರ್ಕಾರ ಮತ್ತು ರಾಜ್ಯ ಸರ್ಕಾರವು ಅನೇಕ ಹೊಸ ಯೋಜನೆಗಳನ್ನು ತರುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಇನ್ನಷ್ಟು ಚುರುಕುಗೊಳ್ಳುತ್ತದೆ.

ಈ ದಿನದಂದು ಶಾಲಾ-ಕಾಲೇಜುಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಚಿತ್ರ ಸ್ಪರ್ಧೆ, ಭಾಷಣ ಸ್ಪರ್ಧೆಯಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಈ ಸ್ಪರ್ಧೆಗಳ ಮೂಲಕ ಮಕ್ಕಳನ್ನು ಗೌರವಿಸಲಾಗುತ್ತದೆ.

ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವು ಮಕ್ಕಳ ಭವಿಷ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸುವುದು. ಮಕ್ಕಳ ವರ್ತಮಾನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಮಕ್ಕಳ ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.

ಮಕ್ಕಳೇ ಯಾವುದೇ ದೇಶದ ಭವಿಷ್ಯ. ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಸಬೇಕು.

ಇಂದಿಗೂ ನಮ್ಮ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಬಹಳ ದೊಡ್ಡ ಸಮಸ್ಯೆಯಾಗಿದೆ, ಇಂದು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಯಾವುದೋ ಬಲವಂತದಿಂದ ಬಾಲಕಾರ್ಮಿಕ ಎಂಬ ಕೊರಗಿನಲ್ಲಿ ಸಿಲುಕಿದ್ದಾರೆ. ಇದೆಲ್ಲವನ್ನು ಹೋಗಲಾಡಿಸಬೇಕು. ಮಕ್ಕಳನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು.

1. ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ ?

ನವೆಂಬರ್‌ 14 ರಂದು

2. ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿ ಯಾರು ?

ಪಂಡಿತ್‌ ಜವಹರಲಾಲ್‌ ನೆಹರು

3. ಮಕ್ಕಳ ದಿನಾಚರಣೆಯ 2 ಮಹತ್ವ ತಿಳಿಸಿ.

* ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು. * ಮಕ್ಕಳಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಮಕ್ಕಳ ಶಿಕ್ಷಣದತ್ತ ವಿಶೇಷ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಆದರ್ಶ ನಾಗರಿಕರಾಗುವ ಗುಣಗಳನ್ನು ಕಲಿಯಬೇಕು.

4. ಮಕ್ಕಳು ಪ್ರೀತಿಯಿಂದ ನೆಹರು ಅವರನ್ನು ಏನೆಂದು ಕರೆಯುತ್ತಿದ್ದರು ?

ಚಾಚಾ ನೆಹರು ಎಂದು ಕರೆಯುತ್ತಿದ್ದರು.

ಇತರೆ ವಿಷಯಗಳು :

ಮಹಿಳಾ ಸಬಲೀಕರಣ ಪ್ರಬಂಧ 

ಆನ್ಲೈನ್ ಶಿಕ್ಷಣದ ಬಗ್ಗೆ ಪ್ರಬಂಧ

ನಿರುದ್ಯೋಗ ಪ್ರಬಂಧ

ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ

' src=

Leave a Reply Cancel reply

You must be logged in to post a comment.

Kannada Prabandha

ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । children’s day essay in kannada.

Children's Day essay in Kannada

Children’s Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ರಂದು ಆಚರಿಸಲಾಗುತ್ತದೆ, ಇದು ಮಕ್ಕಳ ಮುಗ್ಧತೆ, ಸೃಜನಶೀಲತೆ ಮತ್ತು ಮಿತಿಯಿಲ್ಲದ ಸಾಮರ್ಥ್ಯವನ್ನು ಗೌರವಿಸಲು ಮತ್ತು …

ದೀಪಾವಳಿ ಹಬ್ಬದ ಬಗ್ಗೆ ಪ್ರಬಂಧ । Essay on Deepavali festival in Kannada

Essay on Deepavali festival in Kannada

Essay on Deepavali festival in Kannada :ದೀಪಾವಳಿ ಯು ರೋಮಾಂಚಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬವಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಚರಿಸುತ್ತಾರೆ, ಭಾರತವು ಅದರ ಕೇಂದ್ರಬಿಂದುವಾಗಿದೆ. ಈ …

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಅದರ ಕಾರ್ಯ ನಿರ್ವಹಣೆ ಬಗ್ಗೆ ಪ್ರಬಂಧ

ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಭೂಮಿಯ ಸುತ್ತ ಪರಿಭ್ರಮಿಸುವ ಬಹುರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯವಾಗಿದ್ದು, ವೈಜ್ಞಾನಿಕ ಸಂಶೋಧನೆ, ಅಂತರಾಷ್ಟ್ರೀಯ ಸಹಕಾರ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಮನಾರ್ಹ …

ಡಾ ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ಪ್ರಬಂಧ | Dr BR Ambedkar Essay in Kannada

Dr BR Ambedkar Essay in Kannada

Dr BR Ambedkar Essay in Kannada :ಬಾಬಾಸಾಹೇಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದೂರದೃಷ್ಟಿಯ ನಾಯಕ ಮತ್ತು ಬೌದ್ಧಿಕ ದೈತ್ಯರಾಗಿದ್ದರು, ಅವರ …

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಪ್ರಬಂಧ | Sardar Vallabhbhai Patel Essay 600 words

Sardar Vallabhbhai Patel Essay

Sardar Vallabhbhai Patel Essay : “ಭಾರತದ ಉಕ್ಕಿನ ಮನುಷ್ಯ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರು ಮತ್ತು …

ರಸ್ತೆ ಸುರಕ್ಷತೆಯ ಬಗ್ಗೆ ಪ್ರಬಂಧ | Road Safety Essay in Kannada

Road Safety Essay in Kannada

Road Safety Essay in Kannada :ಭಾರತದಲ್ಲಿ ರಸ್ತೆ ಸುರಕ್ಷತೆಯು ಒಂದು ನಿರ್ಣಾಯಕ ವಿಷಯವಾಗಿದೆ, ಅದರ ವ್ಯಾಪಕವಾದ ರಸ್ತೆ ಜಾಲ ಮತ್ತು ಬೀದಿಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ನೀಡಲಾಗಿದೆ. …

ಶಿಕ್ಷಣದ ಮಹತ್ವದ ಕುರಿತು ಪ್ರಬಂಧ | Essay on Importance of Education

Essay on Importance of Education

Essay on Importance of Education :ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಯಲ್ಲಿ ಶಿಕ್ಷಣವು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜ್ಞಾನ ಮತ್ತು ಕಲಿಕೆಯ ಶ್ರೀಮಂತ ಇತಿಹಾಸದೊಂದಿಗೆ, …

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಬಗ್ಗೆ ಪ್ರಬಂಧ | Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada

Dr Sarvepalli Radhakrishnan Essay in Kannada :ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು ಮತ್ತು ದಾರ್ಶನಿಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತತ್ವಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ …

  • ರಾಜಕಾರಣಿಗಳು
  • ನಿತ್ಯಭವಿಷ್ಯ
  • ವೆಬ್ ಸ್ಟೋರಿಸ್

ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ

ಬೆಳಿಗ್ಗೆ ಎಂದಿನಂತೆ ಮೊಬೈಲಿನ ಅಲಾರ್ಮು ಬಡಿದುಕೊಂಡಾಗ ಹೊರಗೆ ಜಿಟಿಜಿಟಿ ಮಳೆ ಸುರೀತಿತ್ತು. ಐದು ನಿಮಿಷ ಬಿಟ್ಟು ಎದ್ರಾಯ್ತೆಂದು ಅದನ್ನ ಸುಮ್ನಾಗಿಸಿ ಮತ್ತೆ ಮುಸುಕೆಳೆದಿದ್ದೊಂದೇ ಗೊತ್ತು.

"ಗಂಟೆ ಏಳಾಗತ್ತೀಗ! ಹಾಲು ತರೋಕೆ ಹೋಗ್ತ್ಯಾ ಇಲ್ವಾ ಎಂತ?" ಅಂತ ಅಮ್ಮ ಕೆಳಗಿಂದ ಕೂಗ್ದಾಗ್ಲೇ ಎಚ್ರಾಗಿದ್ದು!

ಈ ಬೆಳಗಿನ ಜಾವದ ಸಣ್ಣ ಮಳೆ ಪ್ರಭಾವನೇ ಅಂತದ್ದು. ಸುಮ್ನೆ ಎದ್ದಿರಾದ್ರೆ ಸರಿ, ಇಲ್ಲಾಂದ್ರೆ ಯಾರಾದ್ರೂ ಏಳ್ಸೋತನ್ಕ ಅಮಲು ಹತ್ತಿದಂಗೆ ನಿದ್ದೆ ಬರಿಸೋದ್ರಲ್ಲದು ಎಕ್ಸ್‌ಪರ್ಟು.

ಬಾಲ್ಯದ ನೆನಪು : ಹಿಂಗಿದ್ರು ನೋಡ್ರಿ ಧಾರವಾಡದಾಗ ನಮ್ಮ ನದಾಫ್ ಮಾಸ್ತರು!

ಈಗೀಗ ಸ್ವಲ್ಪ ಕಡಿಮೆಯಾಗಿರಬಹುದಾದ ಮಳೆ, ಹಿಂದೆಲ್ಲ ಮಲೆನಾಡನ್ನ ಅಕ್ಷರಶಃ ಮಳೆನಾಡನ್ನಾಗಿ ಮಾಡ್ತಿತ್ತು.

ಆಗಿನ ಮಳೆ, ನಮ್ಮ ದೋಣಿ

ಆಗಿನ ಮಳೆ, ನಮ್ಮ ದೋಣಿ

ಸಣ್ಣ ಮಕ್ಳಾದ ನಮ್ಗೆಲ್ಲ ಆವಾಗ ಬೇಗ ಏಳೋದಂದ್ರೆ ದೊಡ್ಡ ಸಾಹಸವೇ. ಆವಾಗ ಮಳೆಗಾಲವನ್ನೋದು ಕರೆಕ್ಟಾಗಿ ಮೇ ಅಂತ್ಯದಲ್ಲೇ ಶುರುವಾಗಿಬಿಡ್ತಿತ್ತು. ಅಂಗ್ಳದಲ್ಲೋ ಆಚೆ ಹೊಂಡ್ದಲ್ಲೋ ನೀರು ನಿಂತ್ರೆ ಸಾಕು, ನಮ್ ದೋಣಿಗಳೆಲ್ಲ ನೀರಿಗಿಳೀತಿದ್ವು.

ಹೋದ್ವರ್ಷದ ನೋಟ್ಸುಗಳೆಲ್ಲ ದೋಣಿ, ಡಬಲ್ ದೋಣಿ, ಕತ್ರಿದೋಣಿ ಆಗಿ ನಮ್ನಮ್ಮ ಕ್ಯಾಪ್ಟನ್ಸೀಲಿ ದೇಶಾಂತರ ಹೋಗ್ತಿದ್ದ ಖುಷಿ ಈಗ ವಿಮಾನ್ದಲ್ಹೋದ್ರೂ ಬರಲ್ಲೇನೋ.

ಹಾಂ..ಹೂಂ... ಅನೋದ್ರೊಳಗೆ ಮುಂಗಾರು ಶುರುವಾಗೇಬಿಡ್ತಿತ್ತು. ಆಲಿಕಲ್ಲು ಬಿದ್ರೆಸಾಕು ಮನೇಲಿ ಬ್ಯಾಡ ಅಂತ ಬೈತಿದ್ರೂ ಕೇಳ್ದೇ ಹೆರಕಲು ಓಡ್ತಿದ್ದು ಈಗ್ಲೂ ನೆನ್ಪಾಗತ್ತೆ.

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

ಕೊಡೆ 'ಡಿಶ್' ಆದದ್ದು ನೆನಪಿದೆಯೇ?

ರೈನ್ಕೋಟು, ಕೊಡೆ ಅಪರೂಪವಾದ ಆ ಕಾಲ್ದಲ್ಲಿ ಮುಕ್ಕಾಲುಭಾಗ ಹುಡುಗ್ರು ಶಾಲೆಗೆ ಪ್ಲಾಸ್ಟಿಕ್ ಕೊಪ್ಪೆ ತರ್ತಿದ್ದದು ಮಾಮೂಲಿ. ಅದನ್ನ ಶಾಲೆಗೆ ಬಂದ್ಮೇಲೆ ಕೊಡ್ಕಿ ನೀರು ತೆಗ್ದು ಮಡಚಿಡೋದೆ ಒಂದು ಸಾಹಸ.

ನನಗೆ ಅಪ್ಪ ಒಂದು ಕೊಡೆ ತೆಗ್ಸಿಕೊಟ್ಟಿದ್ರೂ ಕೊಪ್ಪೆಯ ಆಕರ್ಷಣೆ ತಡೆಯಲಾಗದೇ ಹಟ ಹಿಡಿದು ತೆಗೆಸಿಕೊಂಡು ಒಂದ್ವಾರ ಹಾಕ್ಕೊಂಡು ಕೊನೆಗೆ ಅದನ್ನ ಮಡಚಿಡೋ ರಗಳೆಗೆ ಬೇಸತ್ತು ಮತ್ತೆ ಕೊಡೆಗೇ ಮರಳಿದ್ದೆ. ಜೋರುಗಾಳಿಗೆ ಕೊಡೆ ಹಿಂದುಮುಂದಾಗಿ ಕೊಪ್ಪೆಯವರೆಲ್ಲ ನಕ್ಕು, ಮುಜುಗರಕ್ಕೆ ಸಿಕ್ಕಿದ ಅನುಭವ ಕೆಲವ್ರಿಗಾದ್ರೂ ಆಗಿರತ್ತೆ!

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

ಕೆಸರೆಂಬೋ ಬಾಲ್ಯದ ಆಪತ್ಬಾಂಧವ!

ಇನ್ನು ಮಣ್ಣು ರಸ್ತೇಲಿ ಜಾರಿಬೀಳೋದಂತೂ ಪ್ರತಿದಿನ ಇದ್ದಂಗಿರ್ತಿತ್ತು. ಅಪ್ಪಿತಪ್ಪಿ ಕೆಸರಿದ್ದಲ್ಲಿ ಬಿದ್ರಂತೂ ಮುಗೀತು ಯೂನಿಫಾರ್ಮಿನ ಬಟ್ಟೆಯೆಲ್ಲ ಕೆಂಪು ಕೆಂಪು ರಂಗಿನೋಕುಳಿ.

ಶಾಲೆಗೆ ಹೋಗೋಕೆ ಮನಸಿಲ್ದಿರೋರಿಗೆ, ಬೇಕಂತನೇ ಚಕ್ಕರ್ ಹಾಕೋವ್ರಿಗೆ ಇದೊಂದು ಒಳ್ಳೆ ನೆಪವಾಗ್ತಿತ್ತು. ಇದು ಜಾಸ್ತಿ ಬಳಕೆಯಾಗ್ತಿದ್ದಿದ್ದು ಯೂನಿಫಾರ್ಮ್ ಹಾಕದಿದ್ದಾಗ.

"ಜಾರಿಬಿದ್ದು ಬಟ್ಟೆ ಕೆಸ್ರಾಗಿತ್ತು ಸಾ.." ಅಂತ ಅಳುಮುಖದಲ್ಲಿ ಹೇಳ್ತಿದ್ರೆ, ಆ ಸಾರಾದ್ರೂ ಸುಮ್ನಿರ್ದೇ ಏನ್ ಮಾಡ್ತಿದ್ರು!!

ಮಳೆಗಾಲ ಎಂಬ ಜಗಳದ ಕಾರಣ

ಮಳೆಗಾಲ ಎಂಬ ಜಗಳದ ಕಾರಣ

ಕೊಡೆಗಳು ಅದ್ಲುಬದ್ಲಾಗೋದು, ಅವ್ನನ್ನ ಕರ್ಕಂಡೋದ ನನ್ನ ಬಿಟ್ಟೋದ ಅಂತೆಲ್ಲ ಜಗಳವಾಡಿ ಮಾತು ಬಿಡೋದಕ್ಕೂ ಈ ಮಳೇನೇ ಕಾರಣವಾಗ್ತಿತ್ತಲ್ವಾ?

ಹೈಸ್ಕೂಲಿಗೆ ಹೋಗ್ತಿದ್ದಾಗ ಅಪರೂಪಕ್ಕೆಲ್ಲಾದ್ರೂ ಒಂದೆರಡ್ರೂಪಾಯಿ ಸಿಕ್ರೆ ಅದ್ರಲ್ಲೇ ಸೇಂಗಾಬೀಜ ಕೊಂಡು ಜತೆಯವರೊಡನೆ ಹಂಚಿ ತಿನ್ತಾ ಬರೋದ್ರಲ್ಲಿನ ಖುಷಿ, ಸ್ವಾದ ಈಗಿನ ಎಷ್ಟು ಸ್ಟಾರಿನ ಹೋಟ್ಲಲ್ಲೂ ಸಿಗಲಾರದು ಅನ್ಸುತ್ತೆ.

ಆಹಾ ಬಲು ರುಚಿಯ ಹಣ್ಣುಗಳು!

ಆಹಾ ಬಲು ರುಚಿಯ ಹಣ್ಣುಗಳು!

ತಿನ್ನೋ ವಿಷಯಕ್ಕೆ ಬಂದ್ರೂ ಮಳ್ಗಾಲ ಫೇವರೈಟು. ಕೌಳಿಕಾಯಿ, ಹುಲಿಗೆಹಣ್ಣು, ಅಂಕೋಲೆ ಹಣ್ಣುಗಳಿಂದ ಹಿಡಿದು ಅನಾನಸು ಹಲಸಿನವರೆಗೂ ತಿಂದಷ್ಟು ಹಣ್ಣು ಸಿಗ್ತಿದ್ವು ಆಗ.

ಮಲ್ನಾಡಿನ ಮಳೆಗಾಲದ ತಿನಿಸುಗಳ ಬಗ್ಗೆ ಬರೆಯೋವಾಗ ಕಳಲೆ ಕೆಸುಗಳ ಬಗ್ಗೆ ಬರೀದಿದ್ರೆ ಅದು ಪೂರ್ತಿನೇ ಅಲ್ಲಾಂತ!

ಹೊರಗೆ ಮಳೆ, ಒಳಗೆ ಪತ್ರೊಡೆ, ಕಳಲೆ!

ಹೊರಗೆ ಮಳೆ, ಒಳಗೆ ಪತ್ರೊಡೆ, ಕಳಲೆ!

ಕಳಲೆ ಹುಳಿ, ಪಲ್ಯ ಮತ್ತೆ ಮರಗೆಸದ ಪತ್ರೊಡೆಗಳು ಮಳೆಗಾಲದ ಬ್ರಾಂಡ್ ರೆಸಿಪಿಗಳನ್ಬಹುದು. ಪ್ರತಿ ಮನೇಲೂ ಪತ್ರೊಡೆಪ್ರಿಯರು ಒಬ್ಬರಾದ್ರೂ ಇರ್ತಾರೆ.

ಈ ಕೆಸು ಅಥವಾ ಕೆಸ ಅನ್ನೋದು ಮಲ್ನಾಡಿನ ಕೆಲ ಕಾರ್ಮಿಕರ ಆಪತ್ಬಾಂಧವ ತರಕಾರಿ ಕೂಡ. ಮನೇಲಿ ಬೇರೇನೂ ಇಲ್ದಿದ್ದಾಗ, ತೋಟದಿಂದ ಕೆಸುವಿನ ಬಳ್ಳಿ ತಂದು ಹುಳಿ ಮಾಡೋದು ಮಾಮೂಲು. ದಿಂಡಿನ್ಕಾಯಿ ಗೊಜ್ಜು, ಅಪ್ಪೆಸಾರೂ ಮಳೆಗಾಲದ ವೈಶಿಷ್ಟ್ಯಾನೆ. ಇರ್ಲಿ ಬಿಡಿ, ಏನೋ ಹೇಳಕ್ಹೋಗಿ ಇನ್ನೇನೋ ಬಂದಂಗಾಯ್ತಲ್ವಾ.

ಸಾರಗಳ ಮೇಲಿನ ಸರ್ಕಸ್

ಸಾರಗಳ ಮೇಲಿನ ಸರ್ಕಸ್

ಮಳೆ ಜೋರಾದ್ರೆ ಸಾಕು, ಇದ್ದಬಿದ್ದ ಹಳ್ಳಗಳೆಲ್ಲ ತುಂಬಿ ಹರೀತಿದ್ವು. ಈಗಿನಂತೆ ಎಲ್ಲೆಲ್ಲೂ ಮೋರಿ ಸೇತುವೆಗಳಿಲ್ಲದ ಸಮಯ ಆಗ.

ದೊಡ್ಡೋರು ಯಾರಾದ್ರೂ ಹಳ್ಳ ದಾಟ್ಸೋಕೆ ಬಂದೇಬರ್ತಿದ್ರು. ಅವರಿಗೂ ದಾಟೋಕಾಗದಷ್ಟು ನೀರು ಬಂತಂದ್ರೆ ಅವತ್ತು ಶಾಲೆಗೆ ರಜಾನೇ!

ಕೆಲವಕ್ಕೆ ಅಡ್ಡಲಾಗಿ 'ಸಾರ' ಎಂದು ಒಂದೆರಡು ಗಳಗಳನ್ನೋ, ಅಡಿಕೆ ಮರನ್ನೋ ಹಾಕಿಡ್ತಿದ್ರು. ಕಾಲಿಟ್ರೆ ಒಂದು ಮೇಲೆ ಇನ್ನೊಂದು ಕೆಳಗೆ ಹೋಗುವ ಇವುಗಳ ಮೇಲೆ ಬ್ಯಾಲೆನ್ಸ್ ಮಾಡ್ತ ಹೋಗೋದೂ ಒಂದು ಸರ್ಕಸ್ಸೇ ಸರಿ.

ಹಳ್ಳ ತುಂಬುವ ಸಂಭ್ರಮ

ಹಳ್ಳ ತುಂಬುವ ಸಂಭ್ರಮ

ತುಂಬಿ ಹರಿಯೋ ಹಳ್ಳಗಳಲ್ಲಿ ಅನಾಹುತಗಳಾಗೋದು ಇವತ್ತಿಗೂ ನಿಂತಿಲ್ಲವನ್ನೋದೇ ವಿಷಾದ. ಹೊಳೆ ಅನ್ನೋದನ್ನ ಕಾಣುವುದೇ ಅಪರೂಪವಾಗಿದ್ದ ನಮಗೆ ಹಳ್ಳಗಳೇ ಹೊಳೆ, ಸಮುದ್ರ ಎಲ್ಲವೂ ಆಗ್ತಿದ್ವು.

ಹಳ್ಳ ತುಂಬಿ ತೋಟದ ಮೇಲೆ ಬಂದಾಗ ದೊಡ್ಡವರಿಗೆಲ್ಲ ಚಿಂತೆಯಾದ್ರೆ ನಮಗೆಲ್ಲ ಅದನ್ನ ನೋಡೋದೇ ಖುಷಿ!! ಹಳ್ಳದ ಆಸುಪಾಸಿನ ಬಿರುಕುಗಳಿಂದ ಏಳುತ್ತಿದ್ದ ಜಲದ ನೀರು ನೋಡೋ ಆಕರ್ಷಣೆ ಇನ್ನೂ ಇದೆ ಅನ್ನಬಹುದು.

ಹಸಿರಾಗಿದೆ ನೆನಪುಗಳು

ಹಸಿರಾಗಿದೆ ನೆನಪುಗಳು

ಇಂಬ್ಳ ಕಚ್ಚಿ ಗೊತ್ತಾಗ್ದೇ ಶಾಲೆಗ್ಹೋದ್ಮೇಲೆ ರಕ್ತನೋಡಿ ಫಜೀತಿಯಾಗಿದ್ದು, ಹವಾಯ್ ಚಪ್ಲಿ ಹಾಕ್ಕೊಂಡು ಬೆನ್ನಿಗೆಲ್ಲ ಕೆಸ್ರು ಹಾರಿಸ್ಕೊಂಡಿದ್ದು ಇವೆಲ್ಲ ನೆನಪಾದ್ರೆ ಈಗ್ಲೂ ನಗು ಬರುತ್ತೆ.

ನಿತ್ಯವೂ ಕ್ಯಾಂಡಲ್ ಲೈಟ್ ಡಿನ್ನರ್!

ನಿತ್ಯವೂ ಕ್ಯಾಂಡಲ್ ಲೈಟ್ ಡಿನ್ನರ್!

ಬರೆಯೋಕ್ಹೋದ್ರೆ ಎಷ್ಟೋ ನೆನಪುಗಳಿವೆ. ನಾನೊಂದಿಷ್ಟು ಬರೆದೆ. ನೀವೊಂದಿಷ್ಟು ಬರೀರಿ. ಬೋರೆನಿಸಿದ್ರೆ ಮರೀರಿ ಆಯ್ತಾ! ಅಗೋ ಮತ್ತೆ ಮಳೆ ಶುರುವಾಯ್ತು, ಕರೆಂಟಿನ್ನೂ ಬಂದಿಲ್ಲ ಇವತ್ತು ರಾತ್ರಿನೂ ಕತ್ಲೂಟನೇ ಗತಿಯಿರ್ಬೇಕು! ಬರ್ಲಾ....

ಶ್ರೀನಾಥ್ ಭಲ್ಲೆ ಅಂಕಣ: ಇವನು ಮಾಮನೇ? ಚಂದಮಾಮನೇ?

childhood memories childhood monsoon rain school malenadu ಬಾಲ್ಯ ಮಳೆ ಮುಂಗಾರು ಮಳೆ ಶಾಲೆ ಮಲೆನಾಡು ಬಾಲ್ಯದ ನೆನಪು

ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ: ಕಾಂಗ್ರೆಸ್‌ ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ: ಕಾಂಗ್ರೆಸ್‌ ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ: ದರ್ಶನ್ ಬೇರೆ ಜೈಲಿಗೆ ಸ್ಥಳಾಂತರದ ಕುರಿತು ಸಿದ್ದರಾಮಯ್ಯ ಏನಂದ್ರು?

ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ: ದರ್ಶನ್ ಬೇರೆ ಜೈಲಿಗೆ ಸ್ಥಳಾಂತರದ ಕುರಿತು ಸಿದ್ದರಾಮಯ್ಯ ಏನಂದ್ರು?

 IPL Mega Auction 2025: ಕರ್ನಾಟಕದ ಈ ಸ್ಫೋಟಕ ಬ್ಯಾಟರ್​​ಗೆ ಕೋಟಿ ಕೋಟಿ ಹಣ ಗ್ಯಾರಂಟಿ!

IPL Mega Auction 2025: ಕರ್ನಾಟಕದ ಈ ಸ್ಫೋಟಕ ಬ್ಯಾಟರ್​​ಗೆ ಕೋಟಿ ಕೋಟಿ ಹಣ ಗ್ಯಾರಂಟಿ!

Latest updates.

 Arecanut & Copra Price: ಕುಸಿದ ಅಡಿಕೆ ಬೆಲೆ, ಕೊಬ್ಬರಿ ಬೆಲೆ ಏರಿಕೆ; ವಿವಿಧ ಮಾರುಕಟ್ಟೆಗಳಲ್ಲಿ ಬೆಲೆ ಎಷ್ಟಿದೆ?

  • Block for 8 hours
  • Block for 12 hours
  • Block for 24 hours
  • Don't block

essay on childhood days in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

facebookview

Logo

Childhood Memories Essay

ಬಾಲ್ಯದ ನೆನಪುಗಳ ಮೇಲೆ ಪ್ರಬಂಧ

ನೆನಪುಗಳು ನಮ್ಮ ಜೀವನದುದ್ದಕ್ಕೂ ನಾವು ಪಾಲಿಸಬಹುದಾದ ಅತ್ಯಂತ ನಿರ್ಣಾಯಕ ವಿಷಯಗಳಲ್ಲಿ ಒಂದಾಗಿದೆ. ನಮ್ಮ ಎಲ್ಲಾ ಜ್ಞಾನ ಮತ್ತು ಹಿಂದಿನ ಅನುಭವಗಳು ಅಲ್ಲಿ ಸಂಗ್ರಹವಾಗಿರುವುದರಿಂದ ಅವು ನಮ್ಮ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ನೆನಪುಗಳು ಒಳ್ಳೆಯದು ಮತ್ತು ಕೆಟ್ಟದ್ದಾಗಿರಬಹುದು. ಬಹಳ ಹಿಂದಿನ ಅಥವಾ ಇತ್ತೀಚಿನ ನೆನಪುಗಳಿವೆ. ನಮ್ಮ ಸಂದಿಗ್ಧ ಸಮಯದಲ್ಲಿ, ನಮ್ಮ ನೆನಪುಗಳನ್ನು ನೆನಪಿಸಿಕೊಳ್ಳುವ ಮೂಲಕ ನಾವು ಸ್ವಲ್ಪ ಉಲ್ಲಾಸವನ್ನು ಪಡೆಯಬಹುದು. ಈ ನೆನಪುಗಳ ಸಹಾಯದಿಂದ ನಾವು ನಮ್ಮ ಜೀವನವನ್ನು ಸುಗಮವಾಗಿ ನಡೆಸಬಹುದು. ನೆನಪುಗಳು ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ. ಹಿಂದಿನ ತಪ್ಪುಗಳಿಂದ ನಮ್ಮನ್ನು ನಾವು ಸರಿಪಡಿಸಿಕೊಳ್ಳಬಹುದು. ಬಾಲ್ಯದ ಸವಿನೆನಪುಗಳು ನಮಗೆಲ್ಲರಿಗೂ ಅಮೂಲ್ಯ. ಅವರು ನಮ್ಮ ವೃದ್ಧಾಪ್ಯದಲ್ಲೂ ನಮ್ಮನ್ನು ನಗಿಸುತ್ತಾರೆ.

Table of Contents

ಬಾಲ್ಯದ ಸ್ಮರಣೆಯ ಪ್ರಾಮುಖ್ಯತೆ:

  • ಬಾಲ್ಯದ ನೆನಪುಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ್ದಾಗಿದೆ. ನಮ್ಮ ಜೀವನದ ಅತ್ಯುತ್ತಮ ಸಮಯವನ್ನು ನಾವು ನೆನಪಿಸಿಕೊಳ್ಳಬಹುದು. ಬಾಲ್ಯದ ನೆನಪುಗಳು ನಮ್ಮ ಭವಿಷ್ಯ ಮತ್ತು ಆಲೋಚನಾ ವಿಧಾನವನ್ನು ನಿರ್ಮಿಸುತ್ತವೆ. ಉತ್ತಮ ಬಾಲ್ಯದ ನೆನಪುಗಳನ್ನು ಹೊಂದಿರುವ ಜನರು ಸಂತೋಷದ ಜನರು. ಮತ್ತೊಂದೆಡೆ, ಕೆಲವು ಕೆಟ್ಟ ಬಾಲ್ಯದ ನೆನಪುಗಳು ವ್ಯಕ್ತಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ.
  • ಒಬ್ಬ ವ್ಯಕ್ತಿಯು ಬಾಲ್ಯದಲ್ಲಿ ಕಲಿಯುವ ವಿಷಯಗಳು ಜೀವನದ ಪ್ರಮುಖ ಪಾಠಗಳು ಮತ್ತು ನೆನಪುಗಳಾಗಿ ಉಳಿಯುತ್ತವೆ. ಇದು ಕುಟುಂಬ ಮತ್ತು ಸಮಾಜದ ಮೌಲ್ಯಗಳು, ನೈತಿಕತೆಗಳು, ಸ್ನೇಹದ ಪ್ರಾಮುಖ್ಯತೆಯನ್ನು ಕಲಿಯುವುದು ಮತ್ತು ವಯಸ್ಕರಿಗೆ ಗೌರವಾನ್ವಿತ ವಿಷಯಗಳಿಗೆ ಅನ್ವಯಿಸುತ್ತದೆ. ಸರಿಯಾದ ನಡವಳಿಕೆಯನ್ನು ಕಲಿಯದೆ, ಜನರು ಅಜಾಗರೂಕರಾಗುತ್ತಾರೆ ಮತ್ತು ಜೀವನದಲ್ಲಿ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳಬಹುದು.
  • ಬಾಲ್ಯದ ನೆನಪುಗಳು ಸರಿಯಾದ ಶಿಸ್ತು ಮತ್ತು ಜೀವನದಲ್ಲಿ ಸರಿಯಾದ ಮನೋಭಾವವನ್ನು ಬೆಳೆಸುವಂತಹ ಉತ್ತಮ ಅಭ್ಯಾಸಗಳಿಗೆ ಬಲವಾಗಿ ಸಂಬಂಧಿಸಿವೆ. ವಯಸ್ಕ ಜೀವನದಲ್ಲಿ ಯಶಸ್ಸಿಗೆ ಬಹಳ ಮುಖ್ಯವಾದ ಈ ಮೌಲ್ಯಗಳನ್ನು ನಂತರದ ಹಂತದಲ್ಲಿ ರಾತ್ರೋರಾತ್ರಿ ಕಲಿಯಲು ಸಾಧ್ಯವಿಲ್ಲ.
  • ಬಾಲ್ಯದ ನೆನಪು ಖಂಡಿತವಾಗಿಯೂ ಯಾರನ್ನೂ ವ್ಯಾಖ್ಯಾನಿಸುವುದಿಲ್ಲ ಆದರೆ ಅವರು ಒಬ್ಬರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಒಳ್ಳೆಯ ನೆನಪುಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಸಮೃದ್ಧ ಜೀವನವನ್ನು ನಡೆಸುವುದು ಅನಿವಾರ್ಯವಲ್ಲ, ಆದರೆ ಕೆಟ್ಟ ನೆನಪುಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಅಪಾಯಕಾರಿ ಜೀವನವನ್ನು ನಡೆಸುತ್ತಾನೆ. ಕೆಲವೊಮ್ಮೆ, ಘೋರ ಬಾಲ್ಯದ ನೆನಪುಗಳು ಮನುಷ್ಯನನ್ನು ಬಲಪಡಿಸುತ್ತವೆ.
  • ಅದೇನೇ ಇದ್ದರೂ, ಬಾಲ್ಯದ ನೆನಪುಗಳಿಂದ ಒಳಗಿನ ಮಗುವನ್ನು ಜೀವಂತವಾಗಿ ಇಡಲಾಗಿದೆ ಎಂದು ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿಯೊಳಗೆ ಯಾವಾಗಲೂ ಮಗು ಇರುತ್ತದೆ. ಇದು ಜೀವನದ ಯಾವುದೇ ಹಂತದಲ್ಲಿ ಇದ್ದಕ್ಕಿದ್ದಂತೆ ಹೊರಬರಬಹುದು. ನಾವು ಮಾಡುವುದನ್ನು ಆನಂದಿಸುವ ಚಿಕ್ಕಪುಟ್ಟ ವಿಷಯಗಳಲ್ಲಿ ಇದು ಪ್ರತಿದಿನವೂ ವ್ಯಕ್ತವಾಗಬಹುದು.
  • ನಾವು ನಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾದಾಗ ನಮ್ಮ ಒಳಗಿನ ಮಗು ವಿಶೇಷವಾಗಿ ಕಂಡುಬರುತ್ತದೆ. ನಾವು ಎಷ್ಟು ಬೆಳೆದಿದ್ದೇವೆ ಎಂದು ಯೋಚಿಸದೆಯೇ, ನಾವು ಹಳೆಯ ಸ್ನೇಹಿತರೊಂದಿಗೆ ಇರುವ ಕ್ಷಣದಲ್ಲಿ ನಾವು ಮಕ್ಕಳ ಬಳಿಗೆ ಹಿಂತಿರುಗುತ್ತೇವೆ. ಹಲವು ವರ್ಷಗಳ ನಂತರ ನಾವು ಹಳೆಯ ಸ್ನೇಹಿತರನ್ನು ಭೇಟಿಯಾದಾಗ ನೆನಪುಗಳು ನಮ್ಮ ಸಂಭಾಷಣೆಯ ಬಹುಭಾಗವನ್ನು ತೆಗೆದುಕೊಳ್ಳುತ್ತವೆ. ನೆನಪಿನ ಹಾದಿಯಲ್ಲಿನ ಪ್ರಯಾಣವು ಕಹಿಯಾಗಿರುತ್ತದೆ, ಏಕೆಂದರೆ ನಾವು ಹಿಂತಿರುಗುವುದಿಲ್ಲ ಆದರೆ ಅದರ ಸಂತೋಷವನ್ನು ಪಾಲಿಸುತ್ತೇವೆ ಎಂದು ನಾವು ಹಂಬಲಿಸುತ್ತೇವೆ.
  • ಕೆಲವರು ಉಯ್ಯಾಲೆಗಳನ್ನು ನೋಡಿ ಉತ್ಸುಕರಾಗಬಹುದು, ಕೆಲವರು ಪಾನಿಪುರಿ ನೋಡಿದಾಗ ಮಗುವಿನಂತೆ ವರ್ತಿಸಬಹುದು. ಸತ್ಯಗಳ ಹಿಂದಿನ ಕಾರಣವೆಂದರೆ ನಾವು ಪ್ರತಿ ಬಾರಿಯೂ ನಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಳ್ಳುತ್ತೇವೆ. ನಾವು ಮಕ್ಕಳ ಆಟದ ಉದ್ಯಾನವನಕ್ಕೆ ಪ್ರವೇಶಿಸಿದಾಗ ಮತ್ತು ನಮ್ಮ ನೆಚ್ಚಿನ ಸವಾರಿಗಳನ್ನು ನೆನಪಿಸಿದಾಗ ಅದೇ ಸಂಭವಿಸುತ್ತದೆ. ನಾವು 5 ವರ್ಷದವರಾಗಿದ್ದಾಗ ಐಸ್ ಕ್ರೀಮ್ ಅಥವಾ ನಮ್ಮ ನೆಚ್ಚಿನ ಐಸ್ ಕ್ಯಾಂಡಿ ತಿಂದಾಗ ಇದು ಇನ್ನೂ ಹೆಚ್ಚು. ಆದ್ದರಿಂದ, ಬಾಲ್ಯದ ನೆನಪುಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.

ನನ್ನ ಬಾಲ್ಯದ ನೆನಪುಗಳು:

  • ನಾನು ಬಹಳ ಆರಾಧ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ನಾನು ತುಂಬಾ ಆಡುತ್ತಿದ್ದ ನನ್ನ ಅಣ್ಣನೊಂದಿಗೆ ಬೆಳೆದಿದ್ದೇನೆ. ನಾವು ಒಟ್ಟಿಗೆ ಆಡುತ್ತಿದ್ದ ಪ್ರತಿಯೊಂದು ಆಟವೂ ನನಗೆ ನೆನಪಿದೆ. ಪ್ರತಿ ಕ್ಷಣವೂ ನನಗೆ ಬಹಳ ಅಮೂಲ್ಯ. ಮಧ್ಯಾಹ್ನ ನಮ್ಮ ಹತ್ತಿರದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ಒಟ್ಟಿಗೆ ಮೈದಾನದಲ್ಲಿ ಆಡಿದ ನೆನಪುಗಳು ಮಂತ್ರಮುಗ್ಧವಾಗಿವೆ.
  • ನನಗೆ ನೆನಪಿರುವ ಇನ್ನೊಂದು ಸುಂದರವಾದ ವಿಷಯವೆಂದರೆ ಗಾಳಿಪಟಗಳನ್ನು ಹಾರಿಸುವುದು. ಇದು ನನ್ನ ಬಾಲ್ಯದ ಅತ್ಯಂತ ರೋಚಕ ವಿಷಯಗಳಲ್ಲಿ ಒಂದಾಗಿತ್ತು. ನಮ್ಮೊಂದಿಗೆ ಕುಟುಂಬದ ಹಿರಿಯರೂ ಭಾಗವಹಿಸಿದ್ದರು. ನಮ್ಮ ತಾರಸಿಯಲ್ಲಿ ಗಾಳಿಪಟ ಹಾರಿಸುತ್ತಿದ್ದೆವು. ಗಾಳಿಪಟ ಹಾರಿಸುವ ಕಾರ್ಯಕ್ರಮ ಇಡೀ ದಿನ ನಡೆಯಲಿದೆ.
  • ನಾನು ನೆನಪಿಸಿಕೊಳ್ಳಬಹುದಾದ ಮತ್ತೊಂದು ಸುಂದರವಾದ ವಿಷಯವೆಂದರೆ ನನ್ನ ಕುಟುಂಬದೊಂದಿಗೆ ಮೃಗಾಲಯಕ್ಕೆ ನಾನು ಭೇಟಿ ನೀಡಿದ್ದೇನೆ. ನಾವು ಪ್ರತಿ ವರ್ಷ ಒಂದು ಮೃಗಾಲಯಕ್ಕೆ ಭೇಟಿ ನೀಡಿದ್ದೇವೆ. ಅವುಗಳು ಅತ್ಯಂತ ಸರಳವಾದ ಆದರೆ ವಿನೋದದಿಂದ ತುಂಬಿದ ಕುಟುಂಬ ಪಿಕ್ನಿಕ್ ಕ್ಷಣಗಳಾಗಿವೆ. ಅಮ್ಮ ಅಡುಗೆ ಮಾಡುತ್ತಿದ್ದ ಪ್ಯಾಕ್ ಮಾಡಿದ ಆಹಾರವನ್ನು ನಾವು ಮನೆಯಿಂದ ಒಯ್ಯುತ್ತಿದ್ದೆವು. ನನ್ನ ಅಣ್ಣ ನಮ್ಮ ಹಲವಾರು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು. ಈಗ ಆ ಚಿತ್ರಗಳನ್ನು ನೋಡಿದಾಗ ನೆನಪುಗಳು ಜೀವಂತವಾಗಿವೆ. ಇಂದು, ಅನೇಕ ವಿಷಯಗಳು ಬದಲಾಗಿವೆ ಆದರೆ ನನ್ನ ಬಾಲ್ಯದ ನೆನಪುಗಳು ಇನ್ನೂ ನನ್ನ ಹೃದಯದಲ್ಲಿ ತಾಜಾವಾಗಿವೆ. ಅವುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದು ತುಂಬಾ ಉಲ್ಲಾಸಕರ ಅನಿಸುತ್ತದೆ. ನನ್ನ ಬಾಲ್ಯದ ನೆನಪುಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ ಮತ್ತು ನನ್ನ ಕಷ್ಟದ ದಿನಗಳಲ್ಲಿ ನನ್ನನ್ನು ನಗುವಂತೆ ಮಾಡುತ್ತವೆ.
  • ಬಹುಶಃ ನಾನು ತುಂಬಾ ಪ್ರೀತಿಯಿಂದ ನೆನಪಿಸಿಕೊಳ್ಳುವ ಸಮಯ ಈಜು ತರಗತಿಗಳಿಗೆ ಹೋಗುತ್ತಿತ್ತು. ನಾನು ಯಾವಾಗಲೂ ನೀರಿನಲ್ಲಿ ಆಟವಾಡಲು ಇಷ್ಟಪಡುತ್ತೇನೆ ಮತ್ತು ಸ್ಪಷ್ಟವಾದ ಕೊಳಗಳಲ್ಲಿ ಈಜುವುದು ಯಾವಾಗಲೂ ರೋಮಾಂಚನಕಾರಿ ಚಟುವಟಿಕೆಯಾಗಿದೆ. ನಾನು ನೀರನ್ನು ಪ್ರೀತಿಸುತ್ತಿದ್ದರೂ, ಮೊದಲು ನನಗೆ ಕ್ರೀಡೆಯ ಮೂಲಭೂತ ಅರಿವಿಲ್ಲದ ಕಾರಣ ನನಗೆ ಈಜು ಬರಲಿಲ್ಲ. ನಿಧಾನವಾಗಿ, ನಾನು ಒದೆಯಲು ಮತ್ತು ಪ್ಯಾಡಲ್ ಮಾಡಲು ಕಲಿತಂತೆ, ಆಳವಿಲ್ಲದ ನೀರಿನಲ್ಲಿ ಈಜುವುದು ಸುಲಭವಾಯಿತು. ದೊಡ್ಡ ಪರೀಕ್ಷೆಯು ಆಳವಾದ ನೀರಿನಲ್ಲಿ ಈಜುತ್ತಿತ್ತು ಏಕೆಂದರೆ ಇದು ಭಯಾನಕ ಆಲೋಚನೆ ಮತ್ತು ಏಕಕಾಲದಲ್ಲಿ ರೋಮಾಂಚನಕಾರಿಯಾಗಿದೆ. ನನ್ನ ಭಯವನ್ನು ಹೋಗಲಾಡಿಸಲು ನಾನು ನಿರ್ಧರಿಸಿದ ದಿನ ಮತ್ತು ಕೊಳದ ಆಳವಾದ ತುದಿಗೆ ಧುಮುಕಿದ ದಿನ ನನಗೆ ಇನ್ನೂ ನೆನಪಿದೆ. ನಾನು ನೀರಿಗೆ ಹಾರಿದ ಕ್ಷಣ, ಭಯವು ದೂರವಾಯಿತು ಮತ್ತು ನಾನು ಕೊಳದ ಇನ್ನೊಂದು ತುದಿಗೆ ಮೀನಿನಂತೆ ಈಜುತ್ತಿದ್ದೆ. ಯಾವುದೇ ಬೆದರಿಸುವ ಕೆಲಸದಲ್ಲಿ ಮೊದಲ ಹೆಜ್ಜೆ ಇಡುವ ಬಗ್ಗೆ ಆ ದಿನ ನನಗೆ ಅಮೂಲ್ಯವಾದ ಪಾಠವನ್ನು ಕಲಿಸಿತು.

ನಾವೆಲ್ಲರೂ ನಮ್ಮ ಬಾಲ್ಯದ ನೆನಪುಗಳನ್ನು ಪಾಲಿಸಬೇಕು ಏಕೆಂದರೆ ಅವರು ಯಾವಾಗಲೂ ನಮ್ಮ ಒಡನಾಡಿಯಾಗಿರಬಹುದು, ನಮ್ಮ “ಏಕಾಂತತೆಯ ಆನಂದ”. ತಮ್ಮ ಬಾಲ್ಯದ ದಿನಗಳಿಂದಲೂ ಸರಳವಾದ ವಿಷಯಗಳು ಗಂಭೀರವಾದ ಅರ್ಥವನ್ನು ಹೊಂದಿವೆ. ದಿನಗಳು ಸಂಕೀರ್ಣತೆಗಳಿಂದ ಮುಕ್ತವಾಗಿದ್ದವು ಮತ್ತು ಮುಗ್ಧತೆಯಿಂದ ತುಂಬಿದ್ದವು. ಆದ್ದರಿಂದ, ಅವರು ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾರೆ.

FAQ ಗಳು (ಪದೇ ಪದೇ ಕೇಳಲಾಗುವ ಪ್ರಶ್ನೆಗಳು)

1. ಬಾಲ್ಯದ ನೆನಪಿನ ಪ್ರಬಂಧವನ್ನು ಬರೆಯುವುದು ಹೇಗೆ?

ಈ ಪ್ರಬಂಧವನ್ನು ನೀವು ಬರೆಯಬೇಕಾದ ಪ್ರಮುಖ ವಿಷಯವೆಂದರೆ ಉತ್ತಮ ಬಾಲ್ಯದ ನೆನಪುಗಳ ಬಗ್ಗೆ! ನೀವು ಸಮಯಕ್ಕೆ ಹಿಂತಿರುಗಿ ನೋಡಬೇಕು ಮತ್ತು ನಿಮಗೆ ಸಂಭವಿಸಿದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ನೆನಪಿಸಿಕೊಳ್ಳಬೇಕು. ನೀವು ವಯಸ್ಸಾದಂತೆ, ನೀವು ವ್ಯಕ್ತಿಯಾಗಿ ಬದಲಾದಂತೆ ನಿಮ್ಮ ನೆನಪುಗಳು ಸಹ ಅವುಗಳ ಸಂದರ್ಭದಲ್ಲಿ ಬದಲಾಗುತ್ತವೆ. ಎಲ್ಲಾ ಪ್ರಬಂಧಗಳಂತೆ, ಇದು ನಿಮ್ಮ ಬಾಲ್ಯದ ಘಟನೆಗಳ ಸ್ಥಿರ ನಿರೂಪಣೆಯನ್ನು ಹೊಂದಿರಬೇಕು. ನೀವು ಹೊಂದಿರುವ ಉತ್ತಮ ನೆನಪುಗಳ ಬಗ್ಗೆ ಮಾತ್ರ ಬರೆಯಲು ನೀವು ಆಯ್ಕೆ ಮಾಡಬಹುದು ಅಥವಾ ಅವು ಸಂಭವಿಸಿದಂತೆ ಬರೆಯಲು ಆಯ್ಕೆ ಮಾಡಬಹುದು. ಬರೆಯಲು ಕೆಲವು ಉತ್ತಮ ವಿಷಯಗಳೆಂದರೆ ನಿಮ್ಮ ಸ್ನೇಹಿತರು, ನಿಮ್ಮ ಮೆಚ್ಚಿನ ಆಟಗಳು ಮತ್ತು ನೀವು ಇದ್ದ ಎಲ್ಲಾ ರಜೆಗಳು ಮತ್ತು ಶಾಲೆಯಲ್ಲಿ ನೀವು ಅನುಭವಿಸಿದ ಎಲ್ಲಾ ಅನುಭವಗಳಂತಹ ವಿಷಯಗಳು.

2. ನಿಮ್ಮ ಬಾಲ್ಯದ ನೆನಪುಗಳನ್ನು ನೀವು ಹೇಗೆ ವಿವರಿಸುತ್ತೀರಿ?

ನೀವು ವಯಸ್ಸಾದಂತೆ, ನಿಮ್ಮ ಮೆಮೊರಿಯ ಬಿಟ್‌ಗಳು ಮತ್ತು ತುಣುಕುಗಳು ಮಸುಕಾಗಲು ಅಥವಾ ಬದಲಾಗಲು ಪ್ರಾರಂಭಿಸುತ್ತವೆ. ನಿಮ್ಮ ಬಾಲ್ಯದ ನೆನಪುಗಳನ್ನು ಬರೆಯಲು ಉತ್ತಮ ಮಾರ್ಗವೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಅವುಗಳನ್ನು ನೆನಪಿಟ್ಟುಕೊಳ್ಳುವುದು. ನಂತರ ನೀವು ಘಟನೆಗಳಿಗೆ ಸಂದರ್ಭವನ್ನು ನೀಡದೆ ಅವು ಸಂಭವಿಸಿದಂತೆ ಬರೆಯಲು ಪ್ರಾರಂಭಿಸಬೇಕು. ಪ್ರಬಂಧವನ್ನು ಬರೆದ ನಂತರ, ಕಥೆಗಳು ಮತ್ತು ಘಟನೆಗಳನ್ನು ಪ್ರಬಂಧದ ಅವಶ್ಯಕತೆಗಳಿಗೆ ಅನುಗುಣವಾಗಿ ಜೋಡಿಸಬಹುದು. ನೀವು ಅನುಭವಿಸುವ ಯಾವುದೇ ಬೆಳಕಿನಲ್ಲಿ ನಿಮ್ಮ ನೆನಪುಗಳನ್ನು ವಿವರಿಸಲು ನೀವು ಆಯ್ಕೆ ಮಾಡಬಹುದು.

3. ಬಾಲ್ಯದ ನೆನಪುಗಳು ಏಕೆ ಮುಖ್ಯ?

ನಮ್ಮ ಬಾಲ್ಯದ ನೆನಪುಗಳು ನಾವು ಯಾರೆಂಬುದರ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಹೆಚ್ಚಾಗಿ ಸಂತೋಷದ ನೆನಪುಗಳನ್ನು ಹೊಂದಿರುವ ಜನರು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನದಿಂದ ಹೆಚ್ಚು ಶಾಂತವಾಗಿರುತ್ತಾರೆ. ಆಘಾತಕಾರಿ ನೆನಪುಗಳನ್ನು ಹೊಂದಿರುವ ಜನರು ಜೀವನದಲ್ಲಿ ಹೆಚ್ಚು ಜಾಗರೂಕ ಮತ್ತು ಸಿನಿಕತನವನ್ನು ಹೊಂದಿರುತ್ತಾರೆ. ಜೀವನದಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಅನುಭವಗಳೊಂದಿಗೆ ಜನರು ಇನ್ನೂ ಬದಲಾಗಬಹುದು. ಆದಾಗ್ಯೂ, ನಮ್ಮ ಬಾಲ್ಯದ ಪ್ರಭಾವಗಳು ನಮ್ಮ ಜೀವನದುದ್ದಕ್ಕೂ ನಮ್ಮೊಂದಿಗೆ ಇರುತ್ತವೆ ಮತ್ತು ಕೆಲವೊಮ್ಮೆ ನಾವು ಮಾಡಲು ಬಯಸುವ ಉತ್ತಮ ಆಯ್ಕೆಗಳೊಂದಿಗೆ ಸಂಘರ್ಷಕ್ಕೆ ಬರಬಹುದು. ಆದ್ದರಿಂದ ಬಾಲ್ಯದ ನೆನಪುಗಳನ್ನು ಹೊಂದಿರುವುದು ನಮ್ಮನ್ನು ಅರ್ಥಮಾಡಿಕೊಳ್ಳಲು ಉತ್ತಮ ಉಲ್ಲೇಖವಾಗಿದೆ ಮತ್ತು ನಾವು ಏಕೆ ಕೆಲವು ರೀತಿಯಲ್ಲಿ ವರ್ತಿಸುತ್ತೇವೆ.

4. ಎಲ್ಲರಿಗೂ ಸಾಮಾನ್ಯ ಬಾಲ್ಯದ ಸ್ಮರಣೆ ಏನಾಗಬಹುದು?

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ “ಮೊದಲ ಬಾರಿ” ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ. ಇದು ಶಾಲೆಯ ಮೊದಲ ದಿನ, ಮೊದಲ ಬಾರಿಗೆ ಮೃಗಾಲಯಕ್ಕೆ ಭೇಟಿ ನೀಡುವುದು, ಮೊದಲ ಬಾರಿಗೆ ಏರೋಪ್ಲೇನ್‌ನಲ್ಲಿ ಹಾರಾಟ ನಡೆಸುವುದು, ಕೆಟ್ಟ ಅನುಭವವನ್ನು ಹೊಂದುವುದು ಇತ್ಯಾದಿ ವಿಷಯಗಳಾಗಿರಬಹುದು.

Leave a Comment Cancel Reply

You must be logged in to post a comment.

© Copyright-2024 Allrights Reserved

Malnad Siri

  • News / ಸುದ್ದಿಗಳು
  • ಸರ್ಕಾರದ ಯೋಜನೆಗಳು

ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ವಿಷಯಗಳು: 180+ಎಲ್ಲಾ ವಿಷಯಗಳ ಕನ್ನಡ ಪ್ರಬಂಧಗಳು : kannada essay topics for students and How to write an essay

ಕನ್ನಡ ಪ್ರಬಂಧ ಅಥವಾ ಕನ್ನಡದಲ್ಲಿ ಪ್ರಬಂಧ ಬರೆಯುವುದು ವಿದ್ಯಾರ್ಥಿಯ ಶೈಕ್ಷಣಿಕ ಪ್ರಯಾಣದ ಅವಿಭಾಜ್ಯ ಅಂಗವಾಗಿದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಆದರೆ ಅವರ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಸೃಜನಶೀಲತೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸುತ್ತದೆ. ಸರಿಯಾದ ಪ್ರಬಂಧ ವಿಷಯವನ್ನು ಆಯ್ಕೆ ಮಾಡುವುದು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ಅವರ ಬರವಣಿಗೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಅವರಿಗೆ ಮುಖ್ಯವಾಗಿದೆ.

kannada essay topics for students and How to write an essay

ನಾವು ಈ ಲೇಖನದಲ್ಲಿ 200 ಕ್ಕೂ ಹೆಚ್ಚು ಪ್ರಬಂಧಗಳ ಕುರಿತು ಮಾಹಿತಿ ನೀಡಿದ್ದೇವೆ. ಈ ಲೇಖನವು ವ್ಯಕ್ತಿಗಳ ಬಗ್ಗೆ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ. ಪ್ರಾಕೃತಿಕ ವಿಕೋಪಗಳು ಹಾಗೂ ಅರಣ್ಯ ಸಂಪತ್ತುಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ಇದೆ. ರಾಷ್ಟ್ರೀಯ ಹಬ್ಬಗಳು ಹಾಗೂ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.

ಹಬ್ಬಗಳ ಕುರಿತಾಗಿ ನಮ್ಮ ವೆಬ್ಸೈಟ್‌ ನಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಶಿಕ್ಷಣದ ಮೇಲೆ ಪ್ರಬಂಧ ವಿಷಯಗಳು ಮತ್ತು ಬ್ಯಾಂಕಿಂಗ್‌ ಗೆ ಸಂಬಂಧಿಸಿದ ಪ್ರಬಂಧಗಳನ್ನು ಕೂಡ ನೀಡಲಾಗಿದೆ. ಇನ್ನೂ ಹೆಚ್ಚಿನ ವಿಷಯಗಳ ಪ್ರಬಂಧಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಕ್ರ.ಸಂವಿಷಯಗಳು
1
2
3
4
5
6
7
8
9
10ನನ್ನ ಜೀವನದ ಗುರಿ ಬಗ್ಗೆ ಪ್ರಬಂಧ
11ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಪ್ರಬಂಧ 
12ಕ್ವಿಟ್ ಇಂಡಿಯಾ ಚಳುವಳಿ ಪ್ರಬಂಧ
13ಶಬ್ದ ಮಾಲಿನ್ಯ ಪ್ರಬಂಧ
14ಕಲ್ಪನಾ ಚಾವ್ಲಾ ಬಗ್ಗೆ ಪ್ರಬಂಧ
15ಡಿ ದೇವರಾಜ ಅರಸು ಬಗ್ಗೆ ಮಾಹಿತಿ
16ರಾಷ್ಟ್ರೀಯ ವೈದ್ಯರ ದಿನ ಬಗ್ಗೆ ಪ್ರಬಂಧ
17ಯು ಆರ್ ಅನಂತಮೂರ್ತಿ ಅವರ ಬಗ್ಗೆ ಮಾಹಿತಿ
18ನನ್ನ ಫಿಟ್ನೆಸ್ ಮಂತ್ರ ಪ್ರಬಂಧ
19ಬದುಕುವ ಕಲೆ ಬಗ್ಗೆ ಪ್ರಬಂಧ
20ನನ್ನ ದೇಶದ ಬಗ್ಗೆ ಪ್ರಬಂಧ
21ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪ್ರಬಂಧ
22ಛತ್ರಪತಿ ಶಿವಾಜಿ ಬಗ್ಗೆ ಪ್ರಬಂಧ
23ಎಪಿಜೆ ಅಬ್ದುಲ್ ಕಲಾಂ ಅವರ ಬಗ್ಗೆ ಪ್ರಬಂಧ
24ಯೋಗದ ಮಹತ್ವ ಪ್ರಬಂಧ
25ಭಾರತದಲ್ಲಿ ಬಡತನದ ಬಗ್ಗೆ ಪ್ರಬಂಧ
26ವಿದ್ಯುತ್‌ ಬಗ್ಗೆ ಪ್ರಬಂಧ
27ಅಂಬೇಡ್ಕರ್ ಬಗ್ಗೆ ಪ್ರಬಂಧ 
28ಮಾನಸಿಕ ಆರೋಗ್ಯ ಪ್ರಬಂಧ
29ಜಾಗತೀಕ ಮಾರುಕಟ್ಟೆ ಮತ್ತು ಅರ್ಥಿಕತೆ ಪ್ರಬಂಧ 
30ಹವಾಮಾನ ಬದಲಾವಣೆ ಪ್ರಬಂಧ 
31ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತು ಪ್ರಬಂಧ
32ಮಣ್ಣಿನ ಬಗ್ಗೆ ಪ್ರಬಂಧ
33ರಾಷ್ಟ್ರಧ್ವಜದ ಬಗ್ಗೆ ಪ್ರಬಂಧ
34ಕೌಶಲ್ಯ ಅಭಿವೃದ್ಧಿ ಪ್ರಾಮುಖ್ಯತೆ ಪ್ರಬಂಧ
35ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ
36ಮಾದಕ ವಸ್ತುಗಳ ವಿರೋಧಿ ದಿನದ ಬಗ್ಗೆ ಪ್ರಬಂಧ
37ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಬಂಧ
38ಸೌರಶಕ್ತಿ ಮಹತ್ವದ ಬಗ್ಗೆ ಪ್ರಬಂಧ
39ವಿದ್ಯಾರ್ಥಿ ಜೀವನ ಪ್ರಬಂಧ 
40ಪರಿಸರ ಸಂರಕ್ಷಣೆ ಪ್ರಬಂಧ
51ಭಾರತದ ಸ್ವಾತಂತ್ರ್ಯ ಚಳುವಳಿ ಬಗ್ಗೆ ಪ್ರಬಂಧ
52ಅಂತರಾಷ್ಟ್ರೀಯ ಶಾಂತಿ ದಿನ ಕುರಿತು ಪ್ರಬಂಧ
53ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪ್ರಬಂಧ
54ನೀರು ಉಳಿಸಿ ಜೀವ ಉಳಿಸಿ ಪ್ರಬಂಧ
55ಲಿಂಗ ಸಮಾನತೆಯ ಬಗ್ಗೆ ಪ್ರಬಂಧ
56ವನಮಹೋತ್ಸವ ಪ್ರಬಂಧ
57ಇಂಟರ್ನೆಟ್ ಕ್ರಾಂತಿ ಪ್ರಬಂಧ
58ಲಿಂಗ ತಾರತಮ್ಯ ಪ್ರಬಂಧ
59ವಿಪತ್ತು ನಿರ್ವಹಣೆ ಪ್ರಬಂಧ
60ರಾಷ್ಟ್ರೀಯ ಅಂತ್ಯೋದಯ ದಿನ ಕುರಿತು ಪ್ರಬಂಧ 
61ತಾಯಿಯ ಬಗ್ಗೆ ಪ್ರಬಂಧ
625G ತಂತ್ರಜ್ಞಾನ ಬಗ್ಗೆ ಪ್ರಬಂಧ
63ಕ್ರಿಸ್‌ಮಸ್ ಹಬ್ಬದ ಕುರಿತು ಪ್ರಬಂಧ
64ಮದರ್ ತೆರೇಸಾ ಪ್ರಬಂಧ
65ಚಳಿಗಾಲದ ಬಗ್ಗೆ ಪ್ರಬಂಧ
66ಜೈವಿಕ ಇಂಧನದ ಬಗ್ಗೆ ಪ್ರಬಂಧ
67ವಿಶ್ವ ಜನಸಂಖ್ಯಾ ದಿನ ಪ್ರಬಂಧ
68ಸಮಯದ ಮೌಲ್ಯ ಪ್ರಬಂಧ
69ಹೊಸ ಶಿಕ್ಷಣ ನೀತಿ 2020 ಪ್ರಬಂಧ 
70ರಾಷ್ಟ್ರೀಯ ಏಕೀಕರಣ ಕುರಿತು ಪ್ರಬಂಧ
71ಮಳೆ ಕೊಯ್ಲು ಬಗ್ಗೆ ಪ್ರಬಂಧ
72ಜಾಗತಿಕ ತಾಪಮಾನದ ಪ್ರಬಂಧ
73ಸೈಬರ್ ಅಪರಾಧ ಪ್ರಬಂಧ
74ಗ್ರಾಮೀಣ ಕ್ರೀಡೆಗಳು ಪ್ರಬಂಧ
75ವೃತ್ತ ಪತ್ರಿಕೆಗಳು ಪ್ರಬಂಧ
76ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಬಂಧ
77ಸಾವಿತ್ರಿಬಾಯಿ ಫುಲೆ ಪ್ರಬಂಧ
78ಶಿಕ್ಷಣದ ಮಹತ್ವದ ಕುರಿತು ಪ್ರಬಂಧ
79ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಪ್ರಬಂಧ
80ಜನಸಂಖ್ಯೆ ಸ್ಫೋಟಕ್ಕೆ ಕಾರಣಗಳು ಪ್ರಬಂಧ
81ವೈವಿಧ್ಯತೆಯಲ್ಲಿ ಏಕತೆ ಬಗ್ಗೆ ಪ್ರಬಂಧ
82ಸಮಾನ ಶಿಕ್ಷಣದ ಅವಶ್ಯಕತೆ ಪ್ರಬಂಧ
83ಆನ್ ಲೈನ್ ಶಾಪಿಂಗ್‌ ಬಗ್ಗೆ ಪ್ರಬಂಧ
84ಮೊಬೈಲ್ ಬಗ್ಗೆ ಪ್ರಬಂಧ
85ಚಂದ್ರಶೇಖರ ಆಜಾದ್ ಅವರ ಬಗ್ಗೆ ಪ್ರಬಂಧ
86ಬೇಟಿ ಬಚಾವೋ ಬೇಟಿ ಪಡಾವೋ ಪ್ರಬಂಧ
87ನಗರೀಕರಣದಿಂದಾಗುವ ಮಾಲಿನ್ಯದ ಕುರಿತು ಪ್ರಬಂಧ
88ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ
89ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಬಂಧ
90ವಿಶ್ವ ಅಹಿಂಸಾ ದಿನಾಚರಣೆ
91ವಿಶ್ವ ಅಂಗವಿಕಲರ ದಿನಾಚರಣೆ ಪ್ರಬಂಧ 
92ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಪ್ರಬಂಧ
93ರಾಷ್ಟ್ರೀಯ ಕ್ಯಾನ್ಸರ್ ದಿನ ಬಗ್ಗೆ ಪ್ರಬಂಧ
94ವಿಶ್ವ ಆಹಾರ ದಿನಾಚರಣೆ ಪ್ರಬಂಧ
95ರೈತರ ಆತ್ಮಹತ್ಯೆ ಕುರಿತು ಪ್ರಬಂಧ
96ರಕ್ತದಾನದ ಮಹತ್ವ ಪ್ರಬಂಧ
97ಶಿಸ್ತಿನ ಮಹತ್ವ ಪ್ರಬಂಧ
98ಸಣ್ಣ ಪ್ರಮಾಣದ ಕೈಗಾರಿಕೆ ಬಗ್ಗೆ ಪ್ರಬಂಧ
99ನೇತ್ರದಾನದ ಮಹತ್ವ ಪ್ರಬಂಧ
100ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ
101ನೀರು ಮತ್ತು ನೈರ್ಮಲ್ಯ ಪ್ರಬಂಧ
102ಗಣರಾಜ್ಯೋತ್ಸವ ಪ್ರಬಂಧ
103ರಾಷ್ಟ್ರ ಲಾಂಛನ ಪ್ರಬಂಧ
104ಭಯೋತ್ಪಾದನೆ ಕುರಿತು ಪ್ರಬಂಧ
105ರಾಷ್ಟ್ರೀಯ ಹಾಲು ದಿನಾಚರಣೆ ಪ್ರಬಂಧ
106ವಿಶ್ವ ಅಂಚೆ ದಿನಾಚರಣೆ ಪ್ರಬಂಧ
107ವಿಶ್ವ ಓಜೋನ್‌ ದಿನದ ಬಗ್ಗೆ ಪ್ರಬಂಧ
108ಪ್ರವಾಹದ ಬಗ್ಗೆ ಪ್ರಬಂಧ
109ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ
110ವಿಶ್ವ ಮಣ್ಣಿನ ದಿನಾಚರಣೆ ಬಗ್ಗೆ ಪ್ರಬಂಧ 
111ಭೂಮಿ ಬಗ್ಗೆ ಪ್ರಬಂಧ
112ಏಡ್ಸ್ ದಿನಾಚರಣೆ ಬಗ್ಗೆ ಪ್ರಬಂಧ
113ಸಾಮಾಜಿಕ ಜಾಲತಾಣ ಪ್ರಬಂಧ
114ಕಂಪ್ಯೂಟರ್ ಮಹತ್ವ ಪ್ರಬಂಧ
115ನೈಸರ್ಗಿಕ ವಿಕೋಪದ ಬಗ್ಗೆ ಪ್ರಬಂಧ
116ಅರಣ್ಯದ ಬಗ್ಗೆ ಪ್ರಬಂಧ
117ಪ್ರವಾಸದ ಬಗ್ಗೆ ಪ್ರಬಂಧ
118ಸೂರ್ಯನ ಬಗ್ಗೆ ಪ್ರಬಂಧ 
119ವಿಶ್ವ ಪರಿಸರ ದಿನಾಚರಣೆ ಪ್ರಬಂಧ
120ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ
121ಮಳೆ ಪ್ರಬಂಧ ಕನ್ನಡ
122ಕನ್ನಡ ನಾಡಿನ ಹಿರಿಮೆ ಪ್ರಬಂಧ
123ರೈತ ದೇಶದ ಬೆನ್ನೆಲುಬು ಪ್ರಬಂಧ 
124ಗಾಂಧಿಜೀಯವರ ಬಗ್ಗೆ ಪ್ರಬಂಧ
125ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ
126ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪ್ರಬಂಧ
127ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಬಂಧ
128ಯೋಗ ಅಭ್ಯಾಸ ಪ್ರಬಂಧ
129ಗ್ರಾಮ ಸ್ವರಾಜ್ಯ ಕುರಿತು ಪ್ರಬಂಧ 
130ಶಿಕ್ಷಕರ ದಿನಾಚರಣೆ ಪ್ರಬಂಧ 
131ಗೆಳೆತನದ ಬಗ್ಗೆ ಪ್ರಬಂಧ 
132ರಸ್ತೆ ಸುರಕ್ಷತೆ ಪ್ರಬಂಧ
133ಜವಾಹರಲಾಲ್ ನೆಹರು ಪ್ರಬಂಧ
134ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ
135ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ
136ಅಂತರ್ಜಾಲ ಪ್ರಬಂಧ
137ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಪ್ರಬಂಧ
138ಮಾತೃಭಾಷೆ ಮಹತ್ವ ಪ್ರಬಂಧ
139ಆನ್ಲೈನ್ ಶಿಕ್ಷಣ ಪ್ರಬಂಧ 
140ಸಾಂಕ್ರಾಮಿಕ ರೋಗಗಳು ಪ್ರಬಂಧ
141ಜಲ ಸಂರಕ್ಷಣೆ ಪ್ರಬಂಧ
142ಗುರುವಿನ ಮಹತ್ವ ಪ್ರಬಂಧ
143ಜಾಗತೀಕರಣ ಪ್ರಬಂಧ ಕನ್ನಡ
144ಭಾರತೀಯ ಸೇನೆಯ ಬಗ್ಗೆ ಪ್ರಬಂಧ
145ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ
146ನಮ್ಮ ಶಾಲೆ ಪ್ರಬಂಧ
147ಆಹಾರ ಮತ್ತು ಆರೋಗ್ಯ ಪ್ರಬಂಧ
148ತಂಬಾಕು ನಿಯಂತ್ರಣ ಪ್ರಬಂಧ
149ಯೋಗದ ಬಗ್ಗೆ ಪ್ರಬಂಧ
150ಕನಕದಾಸರ ಬಗ್ಗೆ ಪ್ರಬಂಧ
151ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ
152ಪರಿಸರ ಮಾಲಿನ್ಯ ಪ್ರಬಂಧ
153ಇಂಧನ ಸಂರಕ್ಷಣೆ ಪ್ರಬಂಧ
154ಮಹಿಳಾ ಸಬಲೀಕರಣ ಪ್ರಬಂಧ
155ನಿರುದ್ಯೋಗ ಪ್ರಬಂಧ
156ಶಿಕ್ಷಕರ ಬಗ್ಗೆ ಪ್ರಬಂಧ 
157ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ
158ಪುಸ್ತಕಗಳ ಮಹತ್ವ ಪ್ರಬಂಧ
159ಬಾಲ ಕಾರ್ಮಿಕ ಪದ್ಧತಿ ಪ್ರಬಂಧ 
160ಮೂಢನಂಬಿಕೆ ಪ್ರಬಂಧ ಕನ್ನಡ 
161ವನ್ಯಜೀವಿ ಸಂರಕ್ಷಣೆ ಪ್ರಬಂಧ
162ದೂರದರ್ಶನ ಪ್ರಬಂಧ
163ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ 
164ಮಾತೃಭಾಷೆಯಲ್ಲಿ ಶಿಕ್ಷಣ ಪ್ರಬಂಧ
165ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ
166ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ 
167ಚುನಾವಣೆ ಬಗ್ಗೆ ಪ್ರಬಂಧ
168ಸಾಮಾಜಿಕ ಪಿಡುಗುಗಳು ಪ್ರಬಂಧ
169ಶಕ್ತಿ ಸಂರಕ್ಷಣೆ ಪ್ರಬಂಧ 
170ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
171ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ 
172ಗ್ರಂಥಾಲಯ ಮಹತ್ವದ ಕುರಿತು ಕನ್ನಡ ಪ್ರಬಂಧ
173ಪುಸ್ತಕದ ಮಹತ್ವ ಕನ್ನಡ ಪ್ರಬಂಧ
174ತಂಬಾಕು ನಿಷೇಧ ಪ್ರಬಂಧ 
175ವಾಯು ಮಾಲಿನ್ಯ ಪ್ರಬಂಧ
176ಕರ್ನಾಟಕ ಏಕೀಕರಣ ಪ್ರಬಂಧ
177ಸ್ವಚ್ಛ ಭಾರತ ಅಭಿಯಾನ ಪ್ರಬಂಧ
178ಕನ್ನಡ ರಾಜ್ಯೋತ್ಸವ ಪ್ರಬಂಧ
179ಕೊರೋನಾ ಬಗ್ಗೆ ಪ್ರಬಂಧ ಕನ್ನಡದಲ್ಲಿ
180ಭಾರತದ ಜನಸಂಖ್ಯೆ ಪ್ರಬಂಧ
181ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ
182ಸರ್‌ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಪ್ರಬಂಧ
183ಕನ್ನಡ ನಾಡು ನುಡಿ ಪ್ರಬಂಧ 
184ಕೃಷಿ ಬಗ್ಗೆ ಪ್ರಬಂಧ
185ಕನ್ನಡ ಭಾಷೆಯ ಬಗ್ಗೆ ಪ್ರಬಂಧ
186ಕುವೆಂಪು ಅವರ ಬದುಕು ಬರಹ ಕುರಿತು ಪ್ರಬಂಧ
187ಸ್ವಾತಂತ್ರ್ಯ ನಂತರದ ಭಾರತ ಕುರಿತು ಪ್ರಬಂಧ
188ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಕುರಿತು ಪ್ರಬಂಧ

ಪ್ರಬಂಧವನ್ನು ಬರೆಯುವುದು ಹೇಗೆ? | How to write an essay?

ಹಂತ 1: ನಿಮ್ಮ ವಿಷಯವನ್ನು ಆಯ್ಕೆಮಾಡಿ ಕೇಂದ್ರೀಕೃತ ವಿಷಯವನ್ನು ಆಯ್ಕೆಮಾಡಿ: ನಿರ್ದಿಷ್ಟ ಮತ್ತು ಆಕರ್ಷಕವಾದ ವಿಷಯವನ್ನು ಆರಿಸುವ ಮೂಲಕ ಪ್ರಾರಂಭಿಸಿ. ಇದು ನಿಯೋಜನೆಯ ಅಗತ್ಯತೆಗಳು ಅಥವಾ ನಿಮ್ಮ ಆಸಕ್ತಿಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ.

ಸಂಶೋಧನೆ ಮತ್ತು ಮಿದುಳುದಾಳಿ: ನಿಮ್ಮ ಪ್ರಬಂಧಕ್ಕಾಗಿ ಆಲೋಚನೆಗಳು ಮತ್ತು ಪೋಷಕ ಅಂಶಗಳನ್ನು ರಚಿಸಲು ಮಾಹಿತಿ, ಸಂಶೋಧನೆ ಮತ್ತು ಬುದ್ದಿಮತ್ತೆಯನ್ನು ಸಂಗ್ರಹಿಸಿ.

ಹಂತ 2: ಔಟ್ಲೈನ್ ಅನ್ನು ರಚಿಸಿ ಪರಿಚಯ: ಓದುಗರ ಗಮನವನ್ನು ಸೆಳೆಯುವ, ಸಂದರ್ಭವನ್ನು ಒದಗಿಸುವ ಮತ್ತು ನಿಮ್ಮ ಪ್ರಬಂಧವನ್ನು (ಮುಖ್ಯ ವಾದ) ಹೇಳುವ ಬಲವಾದ ಪರಿಚಯವನ್ನು ರಚಿಸಿ.

ದೇಹದ ಪ್ಯಾರಾಗಳು: ನಿಮ್ಮ ಪ್ರಮುಖ ಅಂಶಗಳನ್ನು ಪ್ರತ್ಯೇಕ ಪ್ಯಾರಾಗ್ರಾಫ್‌ಗಳಾಗಿ ಆಯೋಜಿಸಿ, ಪ್ರತಿಯೊಂದೂ ಸ್ಪಷ್ಟವಾದ ವಿಷಯ ವಾಕ್ಯ, ಸಾಕ್ಷ್ಯ ಮತ್ತು ವಿಶ್ಲೇಷಣೆಯೊಂದಿಗೆ.

ಪರಿವರ್ತನೆಗಳು: ನಿಮ್ಮ ಆಲೋಚನೆಗಳನ್ನು ಸಂಪರ್ಕಿಸಲು ಮತ್ತು ಒಂದು ಪ್ಯಾರಾಗ್ರಾಫ್‌ನಿಂದ ಮುಂದಿನದಕ್ಕೆ ಮೃದುವಾದ ಹರಿವನ್ನು ಖಚಿತಪಡಿಸಿಕೊಳ್ಳಲು ಪರಿವರ್ತನೆಯ ನುಡಿಗಟ್ಟುಗಳನ್ನು ಬಳಸಿ.

ಹಂತ 3: ಪ್ರಬಂಧವನ್ನು ಬರೆಯಿರಿ ಪ್ರಬಂಧ ಹೇಳಿಕೆ: ನಿಮ್ಮ ಪ್ರಬಂಧವನ್ನು ಮಾರ್ಗದರ್ಶನ ಮಾಡಲು ನಿಮ್ಮ ಪರಿಚಯದಲ್ಲಿ ಸಂಕ್ಷಿಪ್ತ ಮತ್ತು ಸ್ಪಷ್ಟವಾದ ಪ್ರಬಂಧ ಹೇಳಿಕೆಯನ್ನು ಬರೆಯಿರಿ.

ಪೋಷಕ ವಾದಗಳನ್ನು ಅಭಿವೃದ್ಧಿಪಡಿಸಿ: ದೇಹದ ಪ್ಯಾರಾಗಳಲ್ಲಿ ಪುರಾವೆಗಳು, ಉದಾಹರಣೆಗಳು ಮತ್ತು ವಿವರಣೆಗಳನ್ನು ಪ್ರಸ್ತುತಪಡಿಸುವ ಮೂಲಕ ನಿಮ್ಮ ಪ್ರಬಂಧವನ್ನು ವಿಸ್ತರಿಸಿ.

ಪ್ರತಿವಾದಗಳು (ಅನ್ವಯಿಸಿದರೆ): ನಿಮ್ಮ ವಾದವನ್ನು ಬಲಪಡಿಸಲು ವಿರುದ್ಧ ದೃಷ್ಟಿಕೋನಗಳನ್ನು ಪರಿಹರಿಸಿ ಮತ್ತು ಅವುಗಳನ್ನು ನಿರಾಕರಿಸಿ.

ತೀರ್ಮಾನ: ನಿಮ್ಮ ಪ್ರಮುಖ ಅಂಶಗಳನ್ನು ಸಾರಾಂಶಗೊಳಿಸಿ ಮತ್ತು ತೀರ್ಮಾನದಲ್ಲಿ ನಿಮ್ಮ ಪ್ರಬಂಧವನ್ನು ಪುನರಾವರ್ತಿಸಿ. ಹೊಸ ಆಲೋಚನೆಗಳನ್ನು ಪರಿಚಯಿಸುವುದನ್ನು ತಪ್ಪಿಸಿ.

ಹಂತ 4: ಪರಿಷ್ಕರಿಸಿ ಮತ್ತು ಪ್ರೂಫ್ರೆಡ್ ಮಾಡಿ ಸ್ಪಷ್ಟತೆಗಾಗಿ ಪರಿಷ್ಕರಿಸಿ: ಸ್ಪಷ್ಟತೆ, ಸುಸಂಬದ್ಧತೆ ಮತ್ತು ಆಲೋಚನೆಗಳ ತಾರ್ಕಿಕ ಪ್ರಗತಿಗಾಗಿ ನಿಮ್ಮ ಪ್ರಬಂಧವನ್ನು ಪರಿಶೀಲಿಸಿ. ಪ್ರತಿ ಪ್ಯಾರಾಗ್ರಾಫ್ ನಿಮ್ಮ ಪ್ರಬಂಧವನ್ನು ಬೆಂಬಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.

ವ್ಯಾಕರಣ ಮತ್ತು ಶೈಲಿಗಾಗಿ ಸಂಪಾದಿಸಿ: ವ್ಯಾಕರಣ ದೋಷಗಳು, ವಿರಾಮಚಿಹ್ನೆಗಳು ಮತ್ತು ಸರಿಯಾದ ಪದ ಬಳಕೆಗಾಗಿ ಪರಿಶೀಲಿಸಿ. ಸ್ಥಿರವಾದ ಬರವಣಿಗೆಯ ಶೈಲಿಯನ್ನು ಕಾಪಾಡಿಕೊಳ್ಳಿ.

ಪೀರ್ ವಿಮರ್ಶೆ: ನಿಮ್ಮ ಪ್ರಬಂಧವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಒಳನೋಟಗಳನ್ನು ಪಡೆಯಲು ಪೀರ್, ಪ್ರೊಫೆಸರ್ ಅಥವಾ ಬರವಣಿಗೆ ಕೇಂದ್ರದಿಂದ ಪ್ರತಿಕ್ರಿಯೆಯನ್ನು ಪಡೆಯಿರಿ.

ಹಂತ 5: ಅಂತಿಮ ಸ್ಪರ್ಶಗಳು ಶೀರ್ಷಿಕೆ: ನಿಮ್ಮ ಪ್ರಬಂಧದ ವಿಷಯವನ್ನು ಪ್ರತಿಬಿಂಬಿಸುವ ಸಂಕ್ಷಿಪ್ತ, ತಿಳಿವಳಿಕೆ ಶೀರ್ಷಿಕೆಯನ್ನು ರಚಿಸಿ.

ಉಲ್ಲೇಖಗಳು ಮತ್ತು ಉಲ್ಲೇಖಗಳು: ಮೂಲಗಳ ಸರಿಯಾದ ಉಲ್ಲೇಖವನ್ನು ಖಚಿತಪಡಿಸಿಕೊಳ್ಳಿ, ಆಯ್ಕೆಮಾಡಿದ ಉಲ್ಲೇಖದ ಶೈಲಿಯನ್ನು ಅನುಸರಿಸಿ (ಉದಾ., APA, MLA, ಚಿಕಾಗೊ).

ಫಾರ್ಮ್ಯಾಟಿಂಗ್: ಫಾಂಟ್, ಅಂಚುಗಳು ಮತ್ತು ಅಂತರ ಸೇರಿದಂತೆ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಪ್ರಬಂಧವನ್ನು ಫಾರ್ಮ್ಯಾಟ್ ಮಾಡಿ.

ಹಂತ 6: ಮತ್ತೊಮ್ಮೆ ಪ್ರೂಫ್ ರೀಡ್ ಮಾಡಿ ಅಂತಿಮ ಪ್ರೂಫ್ ರೀಡಿಂಗ್: ಯಾವುದೇ ಕಡೆಗಣಿಸದ ದೋಷಗಳು ಅಥವಾ ಸಮಸ್ಯೆಗಳನ್ನು ಹಿಡಿಯಲು ಅಂತಿಮ ಪ್ರೂಫ್ ರೀಡ್ ಅನ್ನು ನಡೆಸುವುದು.

ಹಂತ 7: ಸಲ್ಲಿಕೆ ನಿಮ್ಮ ಪ್ರಬಂಧವನ್ನು ಸಲ್ಲಿಸಿ: ನಿಮ್ಮ ಸಂಸ್ಥೆ ಅಥವಾ ಪ್ರಕಾಶಕರು ಒದಗಿಸಿದ ಸಲ್ಲಿಕೆ ಸೂಚನೆಗಳನ್ನು ಅನುಸರಿಸಿ ಗಡುವಿನೊಳಗೆ ನಿಮ್ಮ ಪ್ರಬಂಧವನ್ನು ಸಲ್ಲಿಸಿ.

ತೀರ್ಮಾನ ಪರಿಣಾಮಕಾರಿ ಪ್ರಬಂಧವನ್ನು ಬರೆಯುವುದು ಎಚ್ಚರಿಕೆಯಿಂದ ಯೋಜನೆ, ಸಂಘಟನೆ ಮತ್ತು ಪರಿಷ್ಕರಣೆಯನ್ನು ಒಳಗೊಂಡಿರುವ ಒಂದು ಪ್ರಕ್ರಿಯೆಯಾಗಿದೆ. ಈ ಹಂತ-ಹಂತದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ನಿಮ್ಮ ಓದುಗರಿಗೆ ಉತ್ತಮವಾಗಿ-ರಚನಾತ್ಮಕ, ಉತ್ತಮವಾಗಿ-ಬೆಂಬಲಿಸುವ ಮತ್ತು ತೊಡಗಿಸಿಕೊಳ್ಳುವ ಪ್ರಬಂಧಗಳನ್ನು ನೀವು ರಚಿಸಬಹುದು. ನೆನಪಿಡಿ, ಅಭ್ಯಾಸವು ಪರಿಪೂರ್ಣವಾಗಿಸುತ್ತದೆ, ಆದ್ದರಿಂದ ಕಾಲಾನಂತರದಲ್ಲಿ ಹೆಚ್ಚು ಪ್ರವೀಣ ಬರಹಗಾರರಾಗಲು ನಿಮ್ಮ ಪ್ರಬಂಧ-ಬರೆಯುವ ಕೌಶಲ್ಯಗಳನ್ನು ಬರೆಯುವುದು, ಪರಿಷ್ಕರಿಸುವುದು ಮತ್ತು ಗೌರವಿಸುವುದನ್ನು ಮುಂದುವರಿಸಿ.

' src=

sharathkumar30ym

1 thoughts on “ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ವಿಷಯಗಳು: 180+ಎಲ್ಲಾ ವಿಷಯಗಳ ಕನ್ನಡ ಪ್ರಬಂಧಗಳು : kannada essay topics for students and how to write an essay ”.

' src=

Nanna hettavarigagi nanenu madaballe prabandha bidi sir 🙏

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • kannadadeevige.in
  • Privacy Policy
  • Terms and Conditions
  • DMCA POLICY

essay on childhood days in kannada

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

essay on childhood days in kannada

ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

Prabandha in Kannada

ಆತ್ಮೀಯರೇ.. ಈ ಲೇಖನದಲ್ಲಿ ನಾವು ಪ್ರಬಂಧ ವಿಷಯಗಳನ್ನು ಇಲ್ಲಿ ಕೊಟ್ಟಿದ್ದೇವೆ. ನಿಮಗೆ ಬೇಕಾದ ಪ್ರಬಂಧದ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಪ್ರಬಂಧವನ್ನು ನೀವು ನೋಡಬಹುದು

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಸಾಂಕ್ರಾಮಿಕ ರೋಗ ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ , ಗ್ರಂಥಾಲಯದ ಮಹತ್ವ ಪ್ರಬಂಧ, ಗಾಂಧೀಜಿಯವರ ಬಗ್ಗೆ ಪ್ರಬಂಧ, ದೀಪಾವಳಿಯ ಬಗ್ಗೆ ಪ್ರಬಂಧ, ಕೋವಿಡ್ ಮಾಹಿತಿ ಪ್ರಬಂಧ, ಜಾಗತೀಕರಣದ ಬಗ್ಗೆ ಪ್ರಬಂಧ , ಪರಿಸರ ಸಂರಕ್ಷಣೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ, ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ  ಪ್ರ ಬಂಧ, ಕನ್ನಡ ನಾಡು ನುಡಿ ಪ್ರಬಂಧ, ಕನ್ನಡ ಭಾಷೆಯ ಬಗ್ಗೆ ಪ್ರಬಂಧ, ನನ್ನ ಫಿಟ್ನೆಸ್ ಮಂತ್ರ ಪ್ರಬಂಧ, ತಾಯಿಯ ಬಗ್ಗೆ ಪ್ರಬಂಧ, ತಂಬಾಕು ನಿಷೇಧ ಪ್ರಬಂಧ, ಮಕ್ಕಳ ಸಾಗಾಣಿಕೆ ವಿರುದ್ಧ ಪ್ರಬಂಧ, ಕನಕದಾಸರ ಬಗ್ಗೆ ಪ್ರಬಂಧ, ಕೃಷಿ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಮಾನಸಿಕ ಆರೋಗ್ಯ ಪ್ರಬಂಧ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ, ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಬಂಧ, ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ, ಪರಿಸರ ಮಹತ್ವ ಪ್ರಬಂಧ, ಗೆಳೆತನದ ಬಗ್ಗೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಪ್ರಬಂಧ, ನಿರುದ್ಯೋಗ ಸಮಸ್ಯೆ ಪ್ರಬಂಧ, ನನ್ನ ಕನಸಿನ ಭಾರತ ಪ್ರಬಂಧ, ಮತದಾನ ಪ್ರಬಂಧ, ಸಮೂಹ ಮಾಧ್ಯಮ ಪ್ರಬಂಧ, ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ, ಕನ್ನಡ ನಾಡಿನ ಹಿರಿಮೆ ಪ್ರಬಂಧ, ದಸರಾ ಬಗ್ಗೆ ಪ್ರಬಂಧ, ಜಲ ವಿದ್ಯುತ್ ಬಗ್ಗೆ ಪ್ರಬಂಧ, ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ, ಗಣರಾಜ್ಯೋತ್ಸವ ಪ್ರಬಂಧ, ನೀರಿನ ಅವಶ್ಯಕತೆ ಪ್ರಬಂಧ, ಚುನಾವಣೆಯಲ್ಲಿ ಯುವಕರ ಪಾತ್ರ ಪ್ರಬಂಧ, ಫಿಟ್ ಇಂಡಿಯಾ ಬಗ್ಗೆ ಪ್ರಬಂಧ, ನನ್ನ ಜೀವನದ ಗುರಿ ಬಗ್ಗೆ ಪ್ರಬಂಧ, ಭಾರತೀಯ ಸೇನೆಯ ಬಗ್ಗೆ ಪ್ರಬಂಧ, ಕರ್ನಾಟಕದ ಬಗ್ಗೆ ಪ್ರಬಂಧ, ಅರಣ್ಯ ಸಂರಕ್ಷಣೆ ಪ್ರಬಂಧ, ಇ-ಗ್ರಂಥಾಲಯದ ಬಗ್ಗೆ ಪ್ರಬಂಧ, ಆರೋಗ್ಯಕರ ಜೀವನಶೈಲಿ ಕುರಿತು ಪ್ರಬಂಧ, ಶಿಕ್ಷಣದಲ್ಲಿ ತಂತ್ರಜ್ಞಾನದ ಕೊಡುಗೆ ಪ್ರಬಂಧ, ಡಿಜಿಟಲ್ ಇಂಡಿಯಾ ಕುರಿತು ಪ್ರಬಂಧ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಬಂಧ, ಡಿಜಿಟಲ್‌ ಮಾರ್ಕೆಟಿಂಗ್ ಬಗ್ಗೆ ಪ್ರಬಂಧ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ, ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸಂವಿಧಾನ ಪ್ರಬಂಧ, ಕನ್ನಡ ಭಾಷೆಯ ಮಹತ್ವ ಪ್ರಬಂಧ, ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಸಮಯದ ಮಹತ್ವ ಪ್ರಬಂಧ, ಮತದಾನ ಪ್ರಬಂಧ , ಪ್ರವಾಸೋದ್ಯಮದ ಬಗ್ಗೆ ಪ್ರಬಂಧ, ಸೈಬರ್ ಕ್ರೈಮ್ ಬಗ್ಗೆ ಪ್ರಬಂಧ, ಭ್ರಷ್ಟಾಚಾರ ಮುಕ್ತ ಭಾರತ ಪ್ರಬಂಧ, ಇಂಟರ್ನೆಟ್ ಅಡಿಕ್ಷನ್ ಕುರಿತು ಪ್ರಬಂಧ, ಇ-ಶಾಪಿಂಗ್ ಕುರಿತು ಪ್ರಬಂಧ, ಅಂತರ್ಜಾಲದ ಕುರಿತು ಪ್ರಬಂಧ, ಮಹಿಳಾ ಶಿಕ್ಷಣ ಪ್ರಬಂಧ, ಸಂವಿಧಾನ ದಿನಾಚರಣೆ ಪ್ರಬಂಧ, ಶಬ್ದ ಮಾಲಿನ್ಯ ಬಗ್ಗೆ ಪ್ರಬಂಧ, ಆದರ್ಶ ಶಿಕ್ಷಕ ಪ್ರಬಂಧ, ಸಮಾಜದಲ್ಲಿ ಮಾಧ್ಯಮದ ಪಾತ್ರ ಪ್ರಬಂಧ, ಆನ್ಲೈನ್ ಶಿಕ್ಷಣ ಪ್ರಬಂಧ, ಪ್ಲಾಸ್ಟಿಕ್‌ ನಿಷೇಧದ ಕುರಿತು ಪ್ರಬಂಧ, ನೈಸರ್ಗಿಕ ವಿಕೋಪ ಪ್ರಬಂಧ, ಮೊಬೈಲ್‌ ದುರ್ಬಳಕೆಯ ಬಗ್ಗೆ ಪ್ರಬಂಧ, ಮಣ್ಣಿನ ಬಗ್ಗೆ ಪ್ರಬಂಧ, 2047ಕ್ಕೆ ನನ್ನ ದೃಷ್ಟಿಯಲ್ಲಿ ಭಾರತ, ಜನಸಂಖ್ಯೆ ಪ್ರಬಂಧ, ನಿರುದ್ಯೋಗ ಪ್ರಬಂಧ, ಸಾಮಾಜಿಕ ಪಿಡುಗುಗಳು ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ ಹಾಗು ಮಾಹಿತಿ, ಭೂ ಮಾಲಿನ್ಯ ಕುರಿತು ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ pdf, ಕನಕದಾಸ ಜಯಂತಿ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ಚಳುವಳಿ ಬಗ್ಗೆ ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪ್ರಬಂಧ, ಸ್ವಾತಂತ್ರ್ಯ ಭಾರತದ ಸಾಧನೆಗಳು ಪ್ರಬಂಧ, 75 ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ, ಜವಾಹರಲಾಲ್ ನೆಹರು ಅವರ ಬಗ್ಗೆ ಪ್ರಬಂಧ, ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಬಂಧ, ರಾಷ್ಟ್ರಧ್ವಜದ ಕುರಿತು ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಪ್ರಬಂಧ, ಆಜಾದಿ ಕಾ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ, ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ ಕನ್ನಡ, ಯೋಗದ ಮಹತ್ವದ ಬಗ್ಗೆ ಪ್ರಬಂಧ, ವರದಕ್ಷಿಣೆ ಪ್ರಬಂಧ, ವಿಶ್ವ ಪರಿಸರ ದಿನಾಚರಣೆ ಪ್ರಬಂಧ, ವಿಶ್ವ ಯೋಗ ದಿನಾಚರಣೆ ಪ್ರಬಂಧ, ಅಂಬೇಡ್ಕರ್ ಬಗ್ಗೆ ಪ್ರಬಂಧ, ಶಾಲೆಯ ಬಗ್ಗೆ ಪ್ರಬಂಧ ಕನ್ನಡ, ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಪ್ರಬಂಧ, ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಪ್ರಬಂಧ, ಇಂಧನ ಉಳಿತಾಯ ಪ್ರಬಂಧ, ಮಹಿಳಾ ಹಕ್ಕುಗಳ ಕುರಿತು ಪ್ರಬಂಧ, ಪ್ರಬಂಧ ಬರೆಯುವುದು ಹೇಗೆ, ರೈತರ ಆತ್ಮಹತ್ಯೆ ಕುರಿತು ಪ್ರಬಂಧ, ವಿದ್ಯಾರ್ಥಿ ಜೀವನ ಪ್ರಬಂಧ, ಮಾತೃಭಾಷೆಯಲ್ಲಿ ಶಿಕ್ಷಣ ಪ್ರಬಂಧ, ಮೂಢನಂಬಿಕೆ ಬಗ್ಗೆ ಪ್ರಬಂಧ, ನೇತ್ರದಾನದ ಮಹತ್ವ ಪ್ರಬಂಧ, ಕೋವಿಡ್ ಮುಂಜಾಗ್ರತೆ ಕ್ರಮಗಳು ಪ್ರಬಂಧ, ವಾಯು ಮಾಲಿನ್ಯ ಬಗ್ಗೆ ಪ್ರಬಂಧ, ಜಲಮಾಲಿನ್ಯದ ಬಗ್ಗೆ ಪ್ರಬಂಧ, ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ, ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ ಪ್ರಬಂಧ, ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಬಂಧ, ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ, ನೀರು ಮತ್ತು ನೈರ್ಮಲ್ಯ ಪ್ರಬಂಧ, ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ, ಮತದಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಪ್ರಬಂಧ, ನೀರಿನ ಸಂರಕ್ಷಣೆ ಪ್ರಬಂಧ, ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಮಹಿಳಾ ಸಬಲೀಕರಣ ಪ್ರಬಂಧ, ಅಬ್ದುಲ್ ಕಲಾಂ ಅವರ ಬಗ್ಗೆ ಪ್ರಬಂಧ, ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ, ದೂರದರ್ಶನದ ಬಗ್ಗೆ ಪ್ರಬಂಧ, ರೈತರ ಬಗ್ಗೆ ಪ್ರಬಂಧ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸೂರ್ಯನ ಬಗ್ಗೆ ಪ್ರಬಂಧ, ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪ್ರಬಂಧ, ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಪ್ರಬಂಧ, ಶಿಕ್ಷಕರ ಬಗ್ಗೆ ಪ್ರಬಂಧ, ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ, ಯುದ್ಧ ಪ್ರಬಂಧ, ಸಾವಯವ ಕೃಷಿ ಬಗ್ಗೆ ಪ್ರಬಂಧ, ಪುಸ್ತಕಗಳ ಮಹತ್ವ ಪ್ರಬಂಧ, ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ, ಗ್ರಾಮ ಸ್ವರಾಜ್ಯ ಪ್ರಬಂಧ ಕನ್ನಡ, ಬಾಲ ಕಾರ್ಮಿಕ ಪದ್ಧತಿ ಪ್ರಬಂಧ, ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, 19 thoughts on “ 400+ kannada prabandhagalu | ಕನ್ನಡ ಪ್ರಬಂಧಗಳು | prabandha in kannada ”.

' src=

ಗ್ರಾಮಸ್ವರಾಜ್ಯ

' src=

ಪುಸ್ತಕಗಳ. ಮಹತ್ವ

' src=

ರಕ್ತದಾನ ಮತ್ತು ನೇತ್ರದಾನ ಮಹತ್ವ

' src=

ಇದು ಬಹಳ ಉಪಯೋಗವಿದೆ

' src=

Super infomation

' src=

Super information

' src=

Kannada eassy on school

' src=

Really thanks

' src=

Realy super

' src=

Thanks good information

' src=

Thank you it helps a lot

' src=

ತುಂಬಾ ಒಳ್ಳೆಯ ಪ್ರಬಂಧಗಳು 👌👌💐💐

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

Childhood Memories Essay for Students and Children

500+ words essay on childhood memories.

Memories are a vital component of our bodies. They shape our personality as all our knowledge and past experiences are stored there. All of us have memories, both good and bad. You have memories from long ago and also from recent times. Furthermore, some memories help us get by tough days and make us cheerful on good days.

Childhood Memories Essay

Memories are the little things which help in running our lives smoothly. In other words, memories are irreplaceable and they are very dear to us. They help us learn from our mistakes and make us better. In my opinion, one’s childhood memories are the dearest to anyone. They help in keeping the child in you alive. Moreover, it also is a reason for our smiles in between adult life.

Importance of Childhood Memories

Childhood memories are very important in our lives. It makes us remember the best times of our lives. They shape our thinking and future. When one has good childhood memories, they grow up to be happy individuals. However, if one has traumatic childhood memories, it affects their adult life gravely.

Thus, we see how childhood memories shape our future. They do not necessarily define us but they surely play a great role. It is not important that someone with traumatic childhood memories may turn out to be not well. People get past their traumatic experiences and grow as human beings. But, these memories play a great role in this process as well.

Most importantly, childhood memories keep the inner child alive. No matter how old we get, there is always a child within each one of us. He/She comes out at different times.

For instance, some may act like a child on seeing swings; the other may get excited like a child when they see ice cream. All this happens so because we have our childhood memories reminding us of the times associated with the things we get excited about. Therefore, childhood memories play a great role in our lives.

Get the huge list of more than 500 Essay Topics and Ideas

My Childhood Memories

Growing up, I had a very loving family. I had three siblings with whom I used to play a lot. I remember very fondly the games we use to play. Especially, in the evenings, we used to go out in the park with our sports equipment. Each day we played different games, for example, football on one day and cricket on the other. These memories of playing in the park are very dear to me.

Furthermore, I remember clearly the aroma of my grandmother’s pickles. I used to help her whenever she made pickles. We used to watch her do the magic of combining the oils and spices to make delicious pickles. Even today, I can sometimes smell her pickles whenever I look back at this memory.

Most importantly, I remember this instance very clearly when we went out for a picnic with my family. We paid a visit to the zoo and had an incredible day. My mother packed delectable dishes which we ate in the zoo. My father clicked so many pictures that day. When I look at these pictures, the memory is so clear, it seems like it happened just yesterday. Thus, my childhood memories are very dear to me and make me smile when I feel low.

Q.1 Why is Childhood Memories important?

A.1 Childhood memories shape our personality and future. They remind us of the good times and help us get by on tough days. Moreover, they remind us of past experiences and mistakes which help us improve ourselves.

Q.2 What can be a common childhood memory for all?

A.2 In my opinion, a childhood memory most of us have in common is the first day of school. Most of us remember what we felt like on the first day. In addition, our birthdays are also very common childhood memory that reminds us of gifts and celebrations on that day.

Customize your course in 30 seconds

Which class are you in.

tutor

  • Travelling Essay
  • Picnic Essay
  • Our Country Essay
  • My Parents Essay
  • Essay on Favourite Personality
  • Essay on Memorable Day of My Life
  • Essay on Knowledge is Power
  • Essay on Gurpurab
  • Essay on My Favourite Season
  • Essay on Types of Sports

Leave a Reply Cancel reply

Your email address will not be published. Required fields are marked *

Download the App

Google Play

  • TN Navbharat

kannada news

Independence Day Essay in Kannada: ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ದಿನಾಚರಣೆಯ ಪ್ರಬಂಧ ಬರವಣಿಗೆ; ಈ ರೀತಿ ಇರಲಿ ನಿಮ್ಮ ಮಕ್ಕಳ ಲೇಖನ

author-479266207

Updated Aug 14, 2024, 10:16 IST

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆಗೆ ಪ್ರಬಂಧ:

Vladimir Putin ಜೊತೆ PM Narendra Modi ಮಾತುಕತೆ ಸಂಭಾಷಣೆ ರಾಜತಾಂತ್ರಿಕತೆಯ ಪ್ರಾಮುಖ್ಯತೆಯ ಬಗ್ಗೆ ನಮೋ ಸಲಹೆ

Vladimir Putin ಜೊತೆ PM Narendra Modi ಮಾತುಕತೆ: ಸಂಭಾಷಣೆ, ರಾಜತಾಂತ್ರಿಕತೆಯ ಪ್ರಾಮುಖ್ಯತೆಯ ಬಗ್ಗೆ ನಮೋ ಸಲಹೆ

Bengal Bandh ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಮೇಲೆ ಪೊಲೀಸ್ ದೌರ್ಜನ್ಯ ಪಶ್ಚಿಮ ಬಂಗಾಳ ಬಂದ್ ಗೆ ಬಿಜೆಪಿ ಕರೆ

Bengal Bandh: ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಮೇಲೆ ಪೊಲೀಸ್ ದೌರ್ಜನ್ಯ: ಪಶ್ಚಿಮ ಬಂಗಾಳ ಬಂದ್ ಗೆ ಬಿಜೆಪಿ ಕರೆ

ಫ್ಲಿಪ್ಕಾರ್ಟ್ನಿಂದ 13 ನಿಮಿಷದಲ್ಲಿ ಲ್ಯಾಪ್ಟಾಪ್ ಸ್ವೀಕರಿಸಿದ್ದ ಗ್ರಾಹಕನಿಗೆ ಸಿಕ್ತು ನಿರೀಕ್ಷಿಸದ ಗಿಫ್ಟ್; ಏನದು

ಫ್ಲಿಪ್‌ಕಾರ್ಟ್‌ನಿಂದ 13 ನಿಮಿಷದಲ್ಲಿ ಲ್ಯಾಪ್‌ಟಾಪ್‌ ಸ್ವೀಕರಿಸಿದ್ದ ಗ್ರಾಹಕನಿಗೆ ಸಿಕ್ತು ನಿರೀಕ್ಷಿಸದ ಗಿಫ್ಟ್‌; ಏನದು..?

Women Safety ಮಹಿಳಾ ವೈದ್ಯರಿಗೆ ಸುರಕ್ಷತಾ ಕ್ರಮ ಹೆಚ್ಚಿಸಲು ಮುಂದಾದ ಕರ್ನಾಟಕ ಸರ್ಕಾರ ಸಚಿವ ಶರಣ ಪ್ರಕಾಶ್ ಪಾಟೀಲ್

Women Safety: ಮಹಿಳಾ ವೈದ್ಯರಿಗೆ ಸುರಕ್ಷತಾ ಕ್ರಮ ಹೆಚ್ಚಿಸಲು ಮುಂದಾದ ಕರ್ನಾಟಕ ಸರ್ಕಾರ: ಸಚಿವ ಶರಣ ಪ್ರಕಾಶ್ ಪಾಟೀಲ್

ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಶಾಲೆ ಗೋಡೆ ಮೇಲ್ಛಾವಣಿ ಕುಸಿತ 4 ಮಕ್ಕಳಿಗೆ ಗಾಯ; ಮುಖ್ಯ ಶಿಕ್ಷಕನ ಅಮಾನತು ಮಾಡಿದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಶಾಲೆ ಗೋಡೆ, ಮೇಲ್ಛಾವಣಿ ಕುಸಿತ, 4 ಮಕ್ಕಳಿಗೆ ಗಾಯ; ಮುಖ್ಯ ಶಿಕ್ಷಕನ ಅಮಾನತು ಮಾಡಿದ ಜಿಲ್ಲಾಧಿಕಾರಿ..

Bengaluru Suburban Rail Project ವಿಳಂಬ ಗುತ್ತಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಎಂಬಿಪಾಟೀಲ್

Bengaluru Suburban Rail Project ವಿಳಂಬ: ಗುತ್ತಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಎಂ.ಬಿ.ಪಾಟೀಲ್

Bengaluru -Mysuru expressway ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಸ್ ಚಾಲಕನ ಹುಚ್ಚಾಟ; ವಿರುದ್ಧ ದಿಕ್ಕಿನಲ್ಲಿ ಹೋಗೋ ವೇಗ ನೋಡಿ!

Bengaluru -Mysuru expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಸ್‌ ಚಾಲಕನ ಹುಚ್ಚಾಟ; ವಿರುದ್ಧ ದಿಕ್ಕಿನಲ್ಲಿ ಹೋಗೋ ವೇಗ ನೋಡಿ..!

Darshan Thoogudeepa ಜತೆ ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿರುವ ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ನೋಡಿ ನೀವು ನಂಬ್ಲೇಬೇಕು!

Darshan Thoogudeepa ಜತೆ ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತಿರುವ ವಿಲ್ಸನ್ ಗಾರ್ಡನ್ ನಾಗ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ನೋಡಿ.. ನೀವು ನಂಬ್ಲೇಬೇಕು..!

Vladimir Putin ಜೊತೆ PM Narendra Modi ಮಾತುಕತೆ ಸಂಭಾಷಣೆ ರಾಜತಾಂತ್ರಿಕತೆಯ ಪ್ರಾಮುಖ್ಯತೆಯ ಬಗ್ಗೆ ನಮೋ ಸಲಹೆ

Childhood Memories Essay

Recalling childhood memories lead us to experience the feelings of our old days. These childhood memories are such that they last forever. Some memories help us to recall the pleasant moments of our life. But, some of the memories scare us because we have both good and bad experiences in our childhood. These childhood memories help us to go through the tough days of our lives in a happy and cheerful manner. They give strength to overcome difficult situations and fight against them. This essay on childhood memories will help students to write an effective essay. After going through this article, they can describe their childhood memories in a better way. For more CBSE essays , students must practise essay writing on different topics.

500+ Words Essay on Childhood Memories

We all remember our childhood friends, interesting incidents relating to them, our family members, relatives, and so many other things. Childhood is a lovely time that everyone remembers. It is the period that everyone cherishes as this builds our foundation when we are growing. In our childhood, we were carefree and innocent. We don’t know what jealousy is and have no complexes regarding ourselves and others. It was time for play, studies and vacations. We were gorging on our favourite food without any restrictions, playing pranks on our siblings, and supporting our siblings when we had to face the wrath of our parents. Those days won’t come back, but we can remember those childhood memories.

My Childhood Memories

I have a lot of childhood memories. Here, I will be sharing the one which is the most memorable to me. In my childhood, we used to go to my grandparents’ house at least once a year. We mostly visit my grandparents’ house during my school summer vacation. My grandparents live in a small village which is located near Kanpur city in Uttar Pradesh. I wake up early in the morning and go to the farmhouse. Near the farmhouse, we have farming land, where various crops are grown. By that time in the summer, the crops are ready to harvest. I love to see the harvesting process. In the farmhouse, I get prepared by taking a bath in the running water of the tubewell. I love that moment. The cold water and fresh air refresh my mind, and it starts my day full of positive energy.

My grandmother cooks the food in the traditional style by using the “Chulha”, a U-shaped mud stove made from local clay. I love the taste of cooked food. It’s so delicious and yummy. Also, during summer, my grandmother made papad, pickles of mango and green chilli. I just love eating them. We also have one cow and two buffaloes in the farmhouse. Due to this, there is a lot of milk and curd available in my house. It’s my duty to make Lassi, and we drink it every day after having lunch. At night, we sleep on the terrace to feel cool during summer. All my cousins gather at the terrace, and we enjoy it together. Everyone drinks a glass of milk before going to sleep.

Another naughty incident that I remember from my childhood was when I was studying at LKG. My parents had gone for a walk after having dinner at night. They informed me that they would be coming back soon, so I should not lock the door from the inside. I was watching the TV and said ok. After some time, I went to the kitchen to have a glass of water, and I locked the main door. I didn’t realise when I slept while watching the TV. My parents came, and they kept knocking on the door. I didn’t get up, and they had to be outside the home for the whole night. They went to the neighbours’ house and stayed there. In the morning, when I got up, I opened the door and called my parents.

Childhood is the best part of everyone’s life. Childhood memories give us different kinds of experiences. Whatever we have learned in our childhood lasts for a long time. Some experiences are joyful, while some help us learn lessons. These lessons give us the strength to stay positive in life even when situations are not in our favour.

Students must have found this essay on “Childhood Memories” useful for improving their essay writing skills. They can get the study material and the latest update on CBSE/ICSE/State Board/Competitive Exams at BYJU’S.

CBSE Related Links

Leave a Comment Cancel reply

Your Mobile number and Email id will not be published. Required fields are marked *

Request OTP on Voice Call

Post My Comment

essay on childhood days in kannada

Register with BYJU'S & Download Free PDFs

Register with byju's & watch live videos.

IMAGES

  1. Essay On Childhood Days In Kannada

    essay on childhood days in kannada

  2. Essay On Childhood Days In Kannada

    essay on childhood days in kannada

  3. Essay On Childhood Days In Kannada

    essay on childhood days in kannada

  4. Essay On Childhood Days In Kannada

    essay on childhood days in kannada

  5. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    essay on childhood days in kannada

  6. Essay On Childhood Days In Kannada

    essay on childhood days in kannada

COMMENTS

  1. ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ । Children's Day essay in Kannada

    Categories Information Tags 500 ಪದಗಳಲ್ಲಿ ಪ್ರಬಂಧ, Children's Day essay in Kannada, Essay, Essay in kannada, ಪ್ರಬಂಧ, ಮಕ್ಕಳ ದಿನಾಚರಣೆ, ಮಕ್ಕಳ ದಿನಾಚರಣೆಯ ಬಗ್ಗೆ ಪ್ರಬಂಧ

  2. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ 2024, Childrens Day Essay in Kannada International Children's Day Essay, Makkala Dinacharane Prabandha in Kannada

  3. Children's Day Essay : ಮಕ್ಕಳ ದಿನಾಚರಣೆಗೆ ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

    Childrens day essay writing tips in kannada. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಬರೆಯವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

  4. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

    ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children's Day Essay in Kannada, Makkala Dinacharane Bagge Prabandha in kannada

  5. ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, "Kannada Essay on Children's Day / Pandit

    Children's Day Essay in Kannada Language: In this article, we are providing ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ for students and teachers.ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ ಪ್ರಬಂಧ Students can use this Children's Day Kannada Prabandha / Pandit Jawaharlal Nehru Essay in Kannada Language to complete ...

  6. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children's Day in Kannada

    Essay on Children's Day in Kannada ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಕನ್ನಡದಲ್ಲಿ 200, 300 ಪದಗಳು.

  7. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ

    ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Essay on Children's Day in Kannada Makkala Dinacharane Kuritu Prabandha Children's Day Prabandha in Kannada Makkala Dinacharane kannada essay

  8. ಕನ್ನಡದಲ್ಲಿ ಮಕ್ಕಳ ದಿನಾಚರಣೆ ಪ್ರಬಂಧ Children's Day Essay in Kannada

    Children's Day is celebrated on November 14th every year in India, commemorating the birth anniversary of Jawaharlal Nehru, the first Prime Minister of the country. This day is dedicated to honoring and cherishing the spirit of childhood. It serves as a reminder of the importance of nurturing and protecting the rights of children.

  9. Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ

    Childrens Day History Importance And Speech Tips In Kannada Children's Day 2023: ನವೆಂಬರ್ 14 ರಂದು ಮಕ್ಕಳ ದಿನಾಚರಣೆ.,ಇತಿಹಾಸ, ಮಹತ್ವ, ಭಾಷಣಕ್ಕೆ ಟಿಪ್ಸ್‌ ಇಲ್ಲಿದೆ..

  10. ಮಕ್ಕಳ ದಿನಾಚರಣೆ

    #childrensday #childrensdayessay #childrensdaykannadathis video explains about children's Day essay in Kannada, children's Day essay, children's Day speech, ...

  11. ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ

    ಮಕ್ಕಳ ದಿನಾಚರಣೆ ಮಹತ್ವ ಪ್ರಬಂಧ | Importance of Childrens Day Essay in Kannada by Salahe24 November 18, 2022, 11:15 am 1.1k Views Importance of Childrens Day Essay in Kannada

  12. ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Children's Day Essay in Kannada

    ಮಕ್ಕಳ ದಿನಾಚರಣೆ ಕುರಿತು ಪ್ರಬಂಧ Children's Day Essay in Kannada August 8, 2024 by Virendra Sinh Children's Day Essay in Kannada ಮಕ್ಕಳ ದಿನಾಚರಣೆ ಕುರಿತು ಪ್ರಬಂಧ ಕನ್ನಡದಲ್ಲಿ 200, 300 ಪದಗಳು.

  13. ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?

    The good old childhood days are gone. The present generation children never experience the summer holidays of golden olden days. Srinath Bhalle from Richmond narrates how he would spend the summer holidays when he was in school. Share your experiences too. ಶ್ರೀನಾಥ್ ಭಲ್ಲೆ ಗುರುವಾರದ ಕನ್ನಡ ಅಂಕಣ ನವರಸಾಯನ : ನನ್ನ ...

  14. Kannada Prabandha

    Essay in Kannada Language. Children's Day essay in Kannada :ಮಕ್ಕಳ ದಿನವನ್ನು ವಾರ್ಷಿಕವಾಗಿ ನವೆಂಬರ್ 14 ...

  15. ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ

    Unforgettable memories of childhood: Shivaraj Udupa shared his childhood memories with the Malnad monsoon, life, school and special dishes.

  16. ಬಾಲ್ಯದ ನೆನಪುಗಳ ಪ್ರಬಂಧ

    Next . Childhood Obesity Essay | Essay on Childhood Obesity for Students and Children in English

  17. ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ವಿಷಯಗಳು: 180+ಎಲ್ಲಾ ವಿಷಯಗಳ ಕನ್ನಡ ಪ್ರಬಂಧಗಳು

    kannada essay topics for students and How to write an essay ನಾವು ಈ ಲೇಖನದಲ್ಲಿ 200 ಕ್ಕೂ ಹೆಚ್ಚು ಪ್ರಬಂಧಗಳ ಕುರಿತು ಮಾಹಿತಿ ನೀಡಿದ್ದೇವೆ.

  18. 400+ ಕನ್ನಡ ಪ್ರಬಂಧಗಳು

    ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

  19. Childhood Essay for Students and Essays

    500+ Words Essay on Childhood. Childhood is the most fun and memorable time in anyone's life. It's the first stage of life which we enjoy in whatever way we like. Besides, this is the time that shapes up the future. The parents love and care for their children and the children to the same too.

  20. Childhood Memories Essay for Students and Children

    Childhood memories are very important in our lives. It makes us remember the best times of our lives. They shape our thinking and future. When one has good childhood memories, they grow up to be happy individuals. However, if one has traumatic childhood memories, it affects their adult life gravely.

  21. Independence Day Essay in Kannada: ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ

    Independence Day Essay in Kannada Check out how to write an inspirational Independence Day Essay on August 15 in Kannada 78 ವರ್ಷಗಳ ಈ ಅಭಿವೃದ್ಧಿ ಪಯಣದಲ್ಲಿ ಅದೆಷ್ಟೋ ಬದಲಾವಣೆಗಳು ದೇಶದಲ್ಲಿ ಕಂಡುಬಂದಿದೆ. ಈ ಮೂಲಕವಾಗಿ ಇಂದು ಭಾರತ ಬಲಿಷ್ಠ ...

  22. Childhood Memories Essay

    Childhood Memories Essay. Recalling childhood memories lead us to experience the feelings of our old days. These childhood memories are such that they last forever. Some memories help us to recall the pleasant moments of our life. But, some of the memories scare us because we have both good and bad experiences in our childhood.

  23. Avram Manchu essays childhood version of titular character in first

    Avram essays the role of the childhood version of the titular character with the adult version of the character essayed by Vishnu Manchu. Talking about the same, Vishnu said, "Watching Avram step into the shoes of young Kannappa has been an emotional experience for me.